ಕಂಪ್ಲಿ: ರೈಲ್ವೆ ಹಳಿ ಜೋಡಣೆಗೆ ಒತ್ತಾಯ
ಲೋಕದರ್ಶನ ವರದಿ
ಕಂಪ್ಲಿ 18: ಗಂಗಾವತಿಯಿಂದ 25ಕಿ.ಮೀ.ಅಂತರದಲ್ಲಿನ ದರೋಜಿಗೆ ಕಂಪ್ಲಿ ಮೂಲಕ ರೈಲ್ವೆ ಹಳಿ ಜೋಡಣೆ ಮಾಡಬೇಕೆಂದು ಇಲ್ಲಿನ ಕನರ್ಾಟಕ ಜನಶಕ್ತಿ ರಾಮಸಾಗರ ಶಾಖೆಯ ಅಧ್ಯಕ್ಷ ಹಾದಿಮನಿ ಕಾಳಿಂಗವರ್ಧನ ಒತ್ತಾಯಿಸಿದರು
ಹೊಸಪೇಟೆಯಿಂದ ಹರಿಹರಕ್ಕೆ ಹೋಗುವ ರೈಲಿಗೆ ಹಸಿರು ನಿಶಾನೆ ತೋರಿಸಲು ಆಗಮಿಸಿದ್ದ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಅವರಿಗೆ, ರಾಮಸಾಗರದ ಕನರ್ಾಟಕ ಜನಶಕ್ತಿ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು ಕಂಪ್ಲಿ ನೂತನ ತಾಲ್ಲೂಕು ಆಗಿದೆ ಕಂಪ್ಲಿ ಮತ್ತು ಸುತ್ತಲಿನ ಗ್ರಾಮಗಳ ಜನತೆಗೆ ಸಹಾಯವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ. ರೈಲ್ವೆ ಹಳಿ ಜೋಡಣೆಯಿಂದಾಗಿ ಹುಬ್ಬಳ್ಳಿಯಿಂದ ಗಂಗಾವತಿ, ಕಂಪ್ಲಿ, ದರೋಜಿ, ಬಳ್ಳಾರಿ ಮತ್ತು ಗುಂತಕಲ್ ಮಾರ್ಗ ದೊರೆತು ಸಂಚಾರಕ್ಕೆ ಅನುಕೂಲವಾಗಲಿದೆ. ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ರೈಲ್ವೆ ಹಳಿ ಜೋಡಣೆ ಮಾಡಬೇಕು ಎಂದು ಡಾ.ಎಚ್.ಪಿ.ಶರಣಪ್ಪ, ಸಿ.ಸೋಮಶೇಖರ್, ವಿಶ್ವನಾಥ್, ಟಿ.ನಿರಂಜನಯ್ಯಸ್ವಾಮಿ ಸೇರಿ ಅನೇಕರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 