ವಿಶ್ವ ಕಿರಿಯರ ಆರ್ಚರಿ ಚಾಂಪಿಯನ್ಶಿಪ್: ಭಾರತಕ್ಕೆ ಕಂಚಿನ ಪದಕ
ಕೊಲ್ಕತಾ, ಆ 24 ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಯುವ ಚಾಂಪಿಯನ್ಶಿಪ್ನಲ್ಲಿ ಭಾರತ ಪುರುಷರ ಕಿರಿಯರ(21 ವಯೋಮಿತಿ) ಆರ್ಚರಿ ತಂಡ
ಮೊದಲ ಕಂಚಿನ ಪಡೆದಿದ್ದಾರೆ.
ಸುಖ್ಬೀರ್ ಸಿಂಗ್, ಸಂಗಮ್ಪ್ರೀತ್ ಬಿಸ್ಲಾ ಹಾಗೂ ಸಂಜಯ್ ಫಡ್ತಾರೆ ಅವರನ್ನೊಳಗೊಂಡ ಭಾರತ ತಂಡ ಕೊಲಂಬಿಯಾದ ಸಿಂಗ್ ಮೆಜಿಯಾ, ಫೆಲಿಪ್ ಝುಲುಗೆ ಹಾಗೂ ಮನ್ಯೂಲ್ ಟೊರೊ ಅವರ ತಂಡದ ವಿರುದ್ಧ 234-231 ಅಂತರದಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ತೀವ್ರ ಕತೂಹಲ ಕೆರಳಿಸಿದ್ದ ಫೈನಲ್ ಹಣಾಹಣಿಯಲ್ಲಿ ಭಾರತ ಕೇವಲ ಮೂರು ಅಂಕಗಳ ಅಂತರದಲ್ಲಿ ಕೊಲಂಬಿಯಾ ವಿರುದ್ಧ ಸೋಲು ಅನುಭವಿಸಿತು. ನಾಲ್ಕನೇ ಹಾಗೂ ಅಂತಿಮ ಸುತ್ತಿನಲ್ಲಿ ಭಾರತ 60-56 ಅಂತರದಲ್ಲಿ ಕೊಲಂಬಿಯಾ ವಿರುದ್ಧ ಕೇವಲ ಮೂರು ಅಂಕಗಳ ಅಂತರದಲ್ಲಿ ಸೋತಿತು.
ಇದಕ್ಕೂ ಮುನ್ನ ಕಾಪೌಂಡ್ ಕಿರಿಯರ ಮಿಶ್ರ ವಿಭಾಗದಲ್ಲಿ ಭಾರತ ಇನ್ನೆರಡು ಪದಕಗಳನ್ನು ಖಚಿತಪಡಿಸಿಕೊಂಡಿದೆ. ಇರಾನ್ ವಿರುದ್ಧ ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ 154-151 ಅಂತರದಲ್ಲಿ ಜಯ ಗಳಿಸಿದ್ದು, ಚಿನ್ನದ ಪದಕಕ್ಕಾಗಿ ಸ್ವಿಜಲರ್ೆಂಡ್ ವಿರುದ್ಧ ಇಂದು ಸೆಣಸಲಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 