ಎಸ್ ಆರ್ ಎಫ್ ಟಿಐ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ವಿತರಿಸಲಿರುವ ಟಿ ಎಸ್ ನಾಗಾಭರಣ
ಬೆಂಗಳೂರು/ಕೋಲ್ಕತಾ, ಮೇ 02 ಇಂದು ಪ್ರಸಿದ್ಧ ಬಂಗಾಳಿ ಚಿತ್ರನಿರ್ದೇಶಕ ದಿವಂಗತ ಸತ್ಯಜಿತ್ ರೇ ಅವರ ಜನ್ಮದಿನ ಕೋಲ್ಕತಾದಲ್ಲಿರುವ ಸತ್ಯಜಿತ್ ರೇ ಫಿಲ್ಮ್ ಅಂಡ್ ಟೆಲಿವಿಷನ್ ಸಂಸ್ಥೆ (ಎಸ್ ಆರ್ ಎಫ್ ಟಿಐ)ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಘಟಿಕೋತ್ಸವ ನಡೆಯಲಿದ್ದು, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾಥರ್ಿಗಳಿಗೆ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಪ್ರಮಾಣ ಪತ್ರ ವಿತರಿಸಲಿದ್ದಾರೆ
ಸತ್ಯಜಿತ್ ರೇ ಅವರು ನಿರ್ದೇಶಕ ನಿರ್ಮಾಪಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಕಥೆಗಾರ ಮಾತು ಕಲಾ ವಿನ್ಯಾಸಕ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆ. ಅವರ ಪಥೇರ್ ಪಾ0ಚಾಲಿ, ಅಪರಾಜಿತೊ ಮೊದಲಾದ ಚಿತ್ರಗಳು ಹೆಸರಾಂತ ನಿದರ್ೆಶಕರಾದ ಅಕಿರಾ ಕುರೋಸಾವಾ, ಸ್ಟೀವನ್ ಸ್ಪೀಲ್ಬರ್ಗ, ಮಾರ್ಟಿನ್ಸೊರ್ಸಿ ಮುಂತಾದವರ ಮೆಚ್ಚುಗೆಗೆ ಪಾತ್ರವಾಗಿದೆ. ಸತ್ಯಜಿತ್ ರೇ 36 ಚಿತ್ರಗಳನ್ನುನಿರ್ದೇಶಿಸಿದ್ದು ಈ ಎಲ್ಲ ಅತ್ಯದ್ಭುತ ಚಿತ್ರಗಳಿಂದ ಬಹುತೇಕ ಕಲಾವಿದರು ಸ್ಫೂರ್ತಿ ಪಡೆದಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 