ವಿಶೇಷ ಪೂಜೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ

ಲೋಕದರ್ಶನವರದಿ

ಶಿಗ್ಗಾವಿ22 : ಪಟ್ಟಣದ  ತಾಲೂಕ ಪಂಚಾಯತ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಕುಂಕುಮ ಪೂಜೆ ಹಾಗೂ ಎಲೆ ಪೂಜೆಯನ್ನು ಪ್ರಕಾಶ ಕುಲಕಣರ್ಿಯವರು ನೇರವೇರಿಸುವ ಮೂಲಕ ತುಮಕೂರಿನ  ನೆಡೆದಾಡುವ ದೇವರು, ಶತಮಾನದ ಸಂತ, ಕಲಿಯುಗದ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಇತ್ತೀಚಿನ ಸುದ್ದಿ