ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಪಾಲಕರ ಸಭೆ
ರಾಯಬಾಗ 12: ಪಾಲಕರು ಮಾಡುವಂತಹ ಕೆಲಸಗಳನ್ನು ಮಕ್ಕಳ ಮಾಡುವಂತೆ ಪಾಲಕರು ಒತ್ತಡ ಹಾಕಬಾರದು. ಮಕ್ಕಳ ಕೈಯಲ್ಲಿ ಮೊಬೈಲ್ ಸಿಗದಂತೆ ಮಾಡಿ, ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಗಮನಕೊಡುವಂತೆ ನೋಡಿಕೊಳ್ಳಬೇಕೆಂದು ನಿಲಜಿ ಪ್ರೌಢ ಶಾಲೆ (ಆರ್ಎಮ್ಎಸ್ಎ) ಮುಖ್ಯೋಪಾಧ್ಯಾಯ ಎಮ್.ಬಿ.ಪಾಟೀಲ ಪಾಕರಿಗೆ ಕರೆ ನೀಡಿದರು.
ಮಂಗಳವಾರ ತಾಲೂಕಿನ ನಿಲಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ (ಆರ್ಎಮ್ಎಸ್ಎ) ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಶಿಕ್ಷಕರಾದ ವಿ.ಬಿ.ಮಸಾಳೆ, ಆರತಿ ಮೊರೆ, ಎಮ್.ಎಸ್.ಮಗದುಮ್ಮ, ಸುರೇಶ ಬರಮಾದೆ, ಎಸ್.ಎಸ್.ಮಗದುಮ್ಮ, ಎಸ್ಡಿಎಮ್ಸಿ ಸದಸ್ಯ ಅಜೀತ ಕಾಂಬಳೆ, ತುಕಾರಾಮ ಹಸರೆ, ಸಹದೇವ ಕಾಂಬಳೆ, ನಿಲಪ್ಪಾ ಕಾಂಬಳೆ, ಮಾರತಿ ನಾಗರಾಳೆ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಪಾಲಕರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 