ಮಹಾಂತೇಶ ಕುಂಚನೂರ ಅವರಿಗೆ ಪಿಎಚ್ಡಿ ಪ್ರದಾನ
Mahantesh Kunchanura awarded PhD
ಕಾಗವಾಡ, 21 : ಮೂಲತಃ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದವರು, ನಿಪ್ಪಾಣಿ ಕೆಎಲ್ಇ ಫಾರ್ಮಸಿ ಕಾಲೇಜಿನ ಪ್ರಾದ್ಯಾಪಕ ಮಹಾಂತೇಶ ಕುಂಚನೂರ ಅವರು ಮಂಡಿಸಿದ ‘ಫಾರ್ಮುಲೇಶನ್ ಆ್ಯಂಡ್ ಎವ್ಹೂಲೇಶನ್ ಆಫ್ ಎಂಟಿ ಇನ್ಪ್ಲೇಮ್ಯಾಟರಿ ಹರ್ಬಲ್ ಪ್ರೀಪ್ರೇಶನ್ ಬೈ ಕ್ವಾಲಿಟಿ ಬೈ ಅಪ್ರೋಚ್” ಎಂಬ ಪ್ರಬಂಧಕ್ಕೆ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಸಂದಿದೆ.
ಮಹಾಂತೇಶ ಕುಂಚನೂರ ಅವರಿಗೆ ಬೆಳಗಾವಿಯ ಕೆಎಎಚ್ಇಆರ್, ಕೆಎಲ್ಇ ಕಾಲೇಜ್ ಆಫ್ ಫಾರ್ಮಸಿಯ ಪ್ರಾದ್ಯಾಪಕ ಡಾ. ವ್ಹಿ.ಎಸ್. ಮನ್ನೂರ ಅವರ ಮಾರ್ಗದರ್ಶದಲ್ಲಿ ಪಿಎಚ್ಡಿ ಪದವಿ ಲಭ್ಯವಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 