ಗೋ ಶಾಲೆ ವಿಸ್ತರಣಾ ಕಾರ್ಯಕ್ಕೆ ಭೂಮಿ ಪೂಜೆ
ಬಾಗಲಕೋಟೆ: ಗೋ ಸೇವಕರಾದ ರಾಜಸ್ಥಾನದ ರಾಧಾಕೃಷ್ಣ ಮಹಾರಾಜರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರ ನೇತೃತ್ವದಲ್ಲಿ ಎಪಿಎಂಸಿಯ ಪಾಂಜರಪೊಳ ಸಂಸ್ಥೆಯಲ್ಲಿ ಗೋ ಶಾಲೆಯ ವಿಸ್ತರಣಾ ಕಾ0ರ್ುಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಾಂಜರಪೊಳ ಅಧ್ಯಕ್ಷರಾದ ವೀರೇಶ ಅಥಣಿ, ಮಹೇಶ ಅತಣಿ, ಪ್ರಭುಸ್ವಾಮಿ ಸರಗಣಾಚಾರಿ ಸಂತೋಷ್ ಕೊಠಾರಿ, ಅಮಿತ್ ಬೇತಾಳ,ರಾಜು ವಾಘ ,ಬಸವರಾಜ ಕುಮಟಗಿ, ಮದುಸುದನ ಪಿಪಳವಾ, ಮಹೇಶ ಅಂಗಡಿ, ರಾಜೇಶ್ ಗುಜ್ಜರ್, ರೋಶನ್ ವೈಜಾಪುರ,ಆನಂದ್ ಸೋಮನಿ, ವೀರಣ್ಣ ಹಲಕುಕರ್ಿ ಸೇರಿದಂತೆ ಎಪಿಎಂಸಿ ಪ್ರಮುಖರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 