ಗೋ ಶಾಲೆ ವಿಸ್ತರಣಾ ಕಾರ್ಯಕ್ಕೆ ಭೂಮಿ ಪೂಜೆ
ಬಾಗಲಕೋಟೆ: ಗೋ ಸೇವಕರಾದ ರಾಜಸ್ಥಾನದ ರಾಧಾಕೃಷ್ಣ ಮಹಾರಾಜರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರ ನೇತೃತ್ವದಲ್ಲಿ ಎಪಿಎಂಸಿಯ ಪಾಂಜರಪೊಳ ಸಂಸ್ಥೆಯಲ್ಲಿ ಗೋ ಶಾಲೆಯ ವಿಸ್ತರಣಾ ಕಾ0ರ್ುಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪಾಂಜರಪೊಳ ಅಧ್ಯಕ್ಷರಾದ ವೀರೇಶ ಅಥಣಿ, ಮಹೇಶ ಅತಣಿ, ಪ್ರಭುಸ್ವಾಮಿ ಸರಗಣಾಚಾರಿ ಸಂತೋಷ್ ಕೊಠಾರಿ, ಅಮಿತ್ ಬೇತಾಳ,ರಾಜು ವಾಘ ,ಬಸವರಾಜ ಕುಮಟಗಿ, ಮದುಸುದನ ಪಿಪಳವಾ, ಮಹೇಶ ಅಂಗಡಿ, ರಾಜೇಶ್ ಗುಜ್ಜರ್, ರೋಶನ್ ವೈಜಾಪುರ,ಆನಂದ್ ಸೋಮನಿ, ವೀರಣ್ಣ ಹಲಕುಕರ್ಿ ಸೇರಿದಂತೆ ಎಪಿಎಂಸಿ ಪ್ರಮುಖರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 