ಕನ್ನಡ ಸಣ್ಣ ಕಥೆಗಳ ಸ್ವರೂಪ ಮತ್ತು ಸಾಧ್ಯತೆ ಕುರಿತ ಕಮ್ಮಟ
ಲೋಕದರ್ಶನ ವರದಿ
ಸಿದ್ದಾಪುರ,01: ಕಥೆ ಹೇಳೋದು ಕೇಳೋದು ಮನುಷ್ಯನಿಗೆ ಪ್ರಕೃತಿ ಸಹಜವಾದದ್ದು, ಕಥೆ ಜೀವನದ ಅವಿಬಾಜ್ಯ ಅಂಗ ಎಂದು ಹಿರಿಯ ವಿಮರ್ಶಕ ಸಾಗರದ ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.
ಅವರು ಶೃಂಗೇರಿ ಶಂಕರ ಮಠದಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ಸಣ್ಣ ಕಥೆಗಳ ಸ್ವರೂಪ ಮತ್ತು ಸಾಧ್ಯತೆ ಕುರಿತ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕಥೆ ಪ್ರಾಚೀನ ಮಾಧ್ಯಮ , ಭಾಷೆಯ ನಿರೂಪಣೆ ಪ್ರಾರಂಭವಾದಾಗ ಕಥೆ ಪ್ರಾರಂಭವಾಗಿದೆ. ಕಥೆ ಮರು ನಿರೂಪಣೆಯಲ್ಲಿ ಬೆಳೆಯುತ್ತಿರುತ್ತದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅರವಿಂದ ಕಕರ್ಿಕೋಡಿ ವಹಿಸಿದ್ದರು. ಮುಖ್ಯ ಅತಿಥಗಳಾಗಿ ಶೃಂಗೇರಿ ಶಂಕರ ಮಠದ ಧಮರ್ಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಸಾಹಿತಿಗಳಾದ ಪ್ರೋ. ಎಂ. ಎಸ್. ನಾಗರಾಜರಾವ್, ಪ್ರೋ. ಡಿ ಎಸ್ ಮಂಜುನಾಥ, ರಂಗ ಕಮರ್ಿ ಶ್ರೀಮತಿ ವಿದ್ಯಾ ಹೆಗಡೆ ಉಪಸ್ಥಿತರಿದ್ದರು.
ಜಿಲ್ಲಾ.ಕ.ಸಾ.ಪ. ಗೌ.ಕೋಶಾರ್ಧಯಕ್ಷರಾದ ಉಮೇಶ ಮುಂಡಳ್ಳಿ ಭಾವಗೀತೆ ಹಾಡಿದರು. ಸಿದ್ದಾಪುರ ತಾಲೂಕು ಕ.ಸಾ.ಪ. ಅಧ್ಯಕ್ಷ ನಾಗರಾಜ ಮಾಲ್ಕೋಡ ಸ್ವಾಗತಿಸಿದರು. ಜಿಲ್ಲಾ.ಕ.ಸಾ.ಪ. ಗೌ. ಕಾರ್ಯದಶರ್ೀ ಗಂಗಾಧರ ಕೊಳಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲಾ.ಕ.ಸಾ.ಪ. ಸಂಚಾಲಕ ಗೋಪಾಲ ನಾಯ್ಕ ಬಾಶಿ ನಿರೂಪಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 