ಕಲಾವತಿ ದೇವಿಯ ವಾಷರ್ಿಕ ಸಪ್ತಾಹ ಸಮಾರೋಪ
5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು
ಮಾಂಜರಿ 02: ಯಕ್ಸಂಬಾ ಪಟ್ಟಣದ ದತ್ತ ಮಂದಿರದಲ್ಲಿ ಸಿದ್ಧಕಲಾ ಮಹಿಳಾ ಭಜನಾ ಮಂಡಳದ ವತಿಯಿಂದ 5 ದಿನಗಳ ಕಾಲ ನಡೆದ ಕಲಾವತಿ ದೇವಿಯ ವಾಷರ್ಿಕ ಸಪ್ತಾಹವು ವಿವಿಧ ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ಸಮಾರೋಪಗೊಂಡಿತು.
ಧನಶ್ರೀ ಮುತಾಲಿಕ ಕಲಾವತಿದೇವಿಯ ಭಾವಚಿತ್ರದ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಐದು ದಿನಗಳ ಕಾಲ ಮುಂಜಾನೆಯಿಂದ ಸಾಯಂಕಾಲದ ವರೆಗೆ ಭಜನೆ, ಕಿರ್ತನೆ, ಉಪನ್ಯಾಸ, ಬಾಲೋಪಸನಾ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
ವೈಭವ ಕಾಂದೆಕರ, ವೈಜಯಂತಿ ಮುತಾಲಿಕ, ಸುಧಾ ಹುಕ್ಕೇರಿ, ಆರತಿ ಪೋತದಾರ, ಸುಜಾಜಾ ಮಾಳಿ, ಜೋತಿ ದೇಸಾಯಿ, ಪೂಜಾ ಇಂಗಳೆ, ಅನೂಜಾ ದೇಸಾಯಿ, ದೀಪಾ ಟಾಕಳೆ, ರಾಣಿ ದೇಸಾಯಿ ಸೇರಿದಂತೆ ಸಿದ್ಧಕಲಾ ಮಹಿಳಾ ಭಜನಿ ಮಂಡಳದ ಸದಸ್ಯರು, ಮಹಿಳೆಯರು, ಯುವತಿಯರು ಪಾಲ್ಗೊಂಡಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 