ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ
ಸಂಬರಗಿ : ಶಿರುರ ಗ್ರಾಮದಲ್ಲಿ ಆನಂದ ಹಾಲ ಸಂಗ್ರಹ ಕೇಂದ್ರದ ಉದ್ಘಾಟನೆ ಸಾಂಗಲಿ ಜಿಲ್ಲೆಯ ಹೆಚ್ಚುವಾರಿ ಜಿಲ್ಲಾ ಅಧಿಕಾರಿ ಗೋಪಿಚಂದ ಕದಮ ಇವರ ಹಾಸ್ತಿದಿಂದ ಉದ್ಘಾಟಸಾಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಕೋಂಡಿಬಾ ಮಹಾರಾಜ ವಯಸಿದ್ದರು. ಈ ವೇಳೆ ಕೋಂಡಿಬಾ ಮಹಾರಾಜ ಮಾತನಾಡಿ ಗಡಿ ಗ್ರಾಮಗಳಲ್ಲಿ ಹಾಲು ಉತ್ಪಾದಕ ಗ್ರಾಹಕರಿಗೆ ಈ ಹಾಲು ಸಂಗ್ರಹ ಕೇಂದ್ರಕ್ಕೆ ಪೂರೈಕೆ ಮಾಡಲು ಅನುಕುಲವಾಗಿದ್ದು.
ಹಾಲು ಸಂಗ್ರಹ ಕೇಂದ್ರದಲ್ಲಿ ಸುಮಾರು 10 ಸಾವಿರ ಲಿಟರ್ ಹಾಲು ಸಂಗ್ರಹ ಮಾಡಲು ಅನೂಕುಲವಾಗಿದೆ. ಆನಂದ ಹಾಲು ಸಂಗ್ರಹ ಕೇಂದ್ರದಿಂದ ರೈತರಿಗೆ ಒಳ್ಳೆಯ ದರ ನೀಡಲಾಗುವುದು.
ಈ ವೇಳೆ ಸಾಂಗಲಿ ಜಿ.ಪ. ಸದಸ್ಯ ಮಿಲಿಂದ ಕೋರೆ, ಉಉದಯ ಮಾಜಕರ, ಅಮೀತಬಾಯಿ ಮಕಾಂದಾರ, ರಾಮಾ ನರೋಟೆ. ಡಾ|| ಎಸ್.ಎಲ್. ಪಾಟೀಲ, ಪಾಂಡು ಕೋಳಿ, ದಯಾನಂದ ದೋಡ್ಡನ್ನವರ ಹಾಗೂ ಗನ್ಯರು ಹಾಜರಿದ್ದು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 