ನೂತನ ಪಧಾಧಿಕಾರಿಗಳಿಗೆ ಸನ್ಮಾನ
Honoring the new officers
ಶಿಗ್ಗಾವಿ 28 : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಕ್ಕೆ ನೂತನ ಅಧ್ಯಕ್ಷರನ್ನಾಗಿ ಶಶಿಧರ ಯಲಿಗಾರ, ಉಪಾಧ್ಯಕ್ಷರಾಗಿ ಮಾಲತೇಶ ಯಲೂಗಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕೊಟ್ರ್ಪ ನಡೂರ ನಾಮಿನೇಶನ್ ಹಿಂಪಡೆದ ಹಿನ್ನೆಲೆಯಲ್ಲಿ ನೂತನ ಪಧಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಯಲಿಗಾರ, ಈರಣ್ಣಾ ಬಡ್ಡಿ, ಭರ್ಮಜ್ಜ ನವಲಗುಂದ, ಸಿದ್ಧಣ್ಣ ಮೊರಬದ, ಆರ್.ಎಸ್. ಪಾಟೀಲ, ಜಗದೀಶ ಯಲಿಗಾರ, ಬಸಣ್ಣ ಹಾವೇರಿ, ಅಶೋಕ ಗಾಣಗೇರ, ಶಿವಾನಂದಯ್ಯ ಹಿರೇಮಠ, ಸದಸ್ಯರುಗಳಾದ ಶಿವಾನಂದ ಹೊಸಮನಿ, ಬುಳ್ಳಪ್ಪ ಮಾಮಲೆ ದೇಸಾಯಿ, ವೀರ್ಪ ಯಲಿಗಾರ, ಉಳವಪ್ಪ ಅರಳೇಶ್ವರ, ಕರೆಪ್ಪ ಕಟ್ಟಿಮನಿ, ಚನ್ನವ್ವ ಮೆಳ್ಳಳ್ಳಿ, ಸರೋಜಾ ಖುರ್ಸಾಪೂರ, ಮಂಜುನಾಥ ಹಾವೇರಿ ಇತರರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 