ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ
Abakari dali at karwar
ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ; ಮುವರು ಪರಾರಿ- ೧.೭೧ ಲಕ್ಷದ ಮದ್ಯ ವಶ
ಕಾರವಾರ.ಸೆ.೫ ಕಾರವಾರ ಭೀಮಕೋಲ್ ಅರಣ್ಯದಲ್ಲಿ ಅಬಕಾರಿದಾಳಿ ಇಂದು ಶನಿವಾರ ನಡೆದಿದೆ. ಅಬಕಾರಿ ಇನ್ಸುಸಪೆಕ್ಟರ್ ಸುವರ್ಣಾ ಬಿ.ನಾಯ್ಕ ಹಾಗೂ ಅವರ ತಂಡ ದಾಳಿ ಮಾಡಿತು. ಆರೋಪಿತರಾದ ಸಮೀರ ಮಾಳ್ಸೇಕರ್ ,ವಿನಯ ಪಡುವಳಕರ, ರಮಾಕಾಂತ ಮಾಳ್ಸೇಸೇಕರ್ ಪರಾರಿಯಾದರು . ಮದ್ಯ ಬಿಟ್ಟು ಪರಾರಿಯಾಗಿದ್ದು, ಅವರು ಬಿಟ್ಟು ಹೋದ ಗೋವಾ ಮದ್ಯ- ೧.೭೧ ಲಕ್ಷ ರೂ.ಗಳದ್ದು ಎಂದು ಅಬಕಾರಿ ಇನ್ಸ್ಪೆಕ್ಟರ್ ಸುವರ್ಣ ನಾಯ್ಕ ತಿಳಿಸಿದ್ದಾರೆ. ಕಾಡಿನಲ್ಲಿನತಲೆಯ ಮೇಲೆ ಮದ್ಯ ಹೊತ್ತು ಹೋಟೆಗಾಳಿ ಗ್ರಾಮಕ್ಕೆ ತರುತ್ತಿದ್ದರು.ಗೋವಾದಿಂದ ಅಕ್ರಮವಾಗಿ ಮದ್ಯ ತರುತ್ತಿದ್ದಾರೆಂಬ ಖಚುತ ಮಾಹಿತಿ ಅಬಕಾರಿ ಕಾರವಾರ ವಲಯದ ಅಧಿಕಾರಿಗಳಿಗೆ ಸಿಕ್ಕ ಕಾರಣ , ಅರಣ್ಯದ ಮರ ಗಿಡಗಳ ಮಧ್ಯೆ ಅಡಗಿ ಕುಳಿತು ಅಧಿಕಾರಿಗಳು ದಾಳಿ ಮಾಡಿದರು.ಹವ್ಯಾಸಿ ಮದ್ಯ ಅಕ್ರಮ ಸಾಗಾಟದಾರರು ಅಧಿಕಾರಿಗಳ ಕಂಡು ತಲೆ ಹೊರೆ ಬಿಸಾಡಿ ಕಾಡಲ್ಲಿ ಪರಾರಿಯಾಗಿದ್ದಾರೆ. ಹವ್ಯಾಸಿಮದ್ಯ ಸಾಗಾಟದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 