ಜೈನ ಮಂದಿರದಲ್ಲಿ ದಿ. 9 ರಂದು ಪಾರ್ಶನಾಥನಿಗೆ ಅಭಿಷೇಕ ಕಾರ್ಯಕ್ರಮ
Abhishekam program for Parshanath on 9th at Jain temple
ಯಮಕನಮರಡಿ 09: ಸ್ಥಳೀಯ ಜೈನ ಮಂದಿರದಲ್ಲಿ ದಿ. 9 ರಂದು ಪಾರ್ಶನಾಥನಿಗೆ ಅಭಿಷೇಕ ಕಾರ್ಯಕ್ರಮ ಜರಗಿತು ಹಾಗೂ ಜೈನ ಧರ್ಮದಲ್ಲಿ ಪ್ರಮುಖವಾದ ದಿನವಾಗಿದೆ. ನಮೋಕಾರ ಮಹಾಮಂತ್ರವು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ ಮತ್ತು ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ.ನಮೋಕಾರ ಮಹಾಮಂತ್ರದ ಪ್ರಾಮುಖ್ಯತೆ:- ಇದು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ.- ಇದು ಜೈನರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ.- ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ. ಈ ಸಂದರ್ಭದಲ್ಲಿ ಅಭಿಜಿತ್ ಪಾಟೀಲ್ ಬರಮಾ ದುಬದಾಳಿ. ಬರಮಾ ಯಾದವಾಡಿ ರಾಜು ಯಾದವಾಡಿ ರಾಜು ಗರಗಟ್ಟಿ ರಾಜು ಕೋಟಿಮನಿ ಮಹಾವೀರ್ ಬಿಲ್ಲನವರ್ ಭೋಪಾಲ್ ಮಗದುಮ್ . ಜೈ ಜೀವಾನಿ ಮಹಿಳಾ ಮಂಡಲ.ಯಮಕನಮರಡಿ ಜೈನ ಧರ್ಮದ ಶ್ರಾವಕ ಶ್ರಾವಕಿಯರು ಉಪಸ್ಥಿತಿ ಇದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 