80ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆ
ಲೋಕದರ್ಶನ ವರದಿ
ಬೆಳಗಾವಿ: ಉತ್ತರ ಕನರ್ಾಟಕದಲ್ಲಿ ಹೆಸರಾದ ಕನರ್ಾಟಕ ಲಾ ಸೊಸೈಟಿ, ಬೆಳಗಾವಿಯು, 1939ರಲ್ಲಿ ಸ್ಥಾಪನೆಗೊಂಡು, ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ಈ ಸಂಸ್ಥೆಯ ಅಮೃತ ಮಹೋತ್ಸವವನ್ನು ಇತ್ತೀಚಿಗೆ ಆಚರಿಸಲಾಯಿತು.
ಈ ಸಂಸ್ಥೆಯ 80ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆಯು ಶನಿವಾರ, 20ನೇ ಅಕ್ಟೋಬರ್, 2019 ರಂದು ಜರುಗಿತು ಮತ್ತು 2019-2021ನೆ ಸಾಲಿಗಾಗಿ, ಈ ಕೆಳಕಂಡಂತೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಅನಂತ ಮಂಡಗಿ, ಅಧ್ಯಕ್ಷರು, ರಾಮ್ ಭಂಡಾರಿ ಮತ್ತು ಡಿ.ವ್ಹಿ.ಕುಲಕಣರ್ಿ, ಉಪಾಧ್ಯಕ್ಷರುಗಳು, ಪಿ.ಎಸ್.ಸಾವಕಾರ್, ಕಾಯರ್ಾಧ್ಯಕ್ಷರು, ವ್ಹಿ.ಎಮ್.ದೇಶಪಾಂಡೆ ಮತ್ತು ವಿ.ಜಿ.ಕುಲಕಣರ್ಿ (ಎಕ್ಜೆಂಬೇಕರ್), ಕಾರ್ಯದಶರ್ಿಗಳು. ಆಡಳಿತ ಸದಸ್ಯರುಗಳಾದ,ಎಮ್.ಆರ್.ಕುಲಕಣರ್ಿ, ಯು.ಎನ್.ಕಲಕುಂದ್ರಿಕರ್, .ಏ.ಕೆ.ತಗಾರೆ, .ಪಿ.ಜಿ.ಬಡಕುಂದ್ರಿ, ಎಸ್.ಪಿ.ಜೋಶಿ, ಆರ್.ಎಸ್.ಮುತಾಲಿಕ್, ಅರ್.ಕೆ.ಬೆಳಗಾಂವಕರ್, .ಪಿ.ಎಸ್.ಕುಲಕಣರ್ಿ, ಪಿ.ಎನ್.ಕಠಾವಿ, .ವಿ.ಎಸ್.ಲೊಕುರ್, .ಎಸ್.ವಿ.ಗಣಾಚಾರಿ, .ಉಜ್ವಲಾ ಮಂಡಗಿ, .ಎ.ಎ.ಕುಲಕಣರ್ಿ ಮತ್ತು. ಎ.ಕೆ.ಆಲೂರ್, ಇವರು ನೇಮಕಗೊಂಡಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 