ವಿದ್ಯಾಥರ್ಿ ವೇತನ ವಿತರಣಾ ಕಾರ್ಯಕ್ರಮ
ಲೋಕದರ್ಶನ ವರದಿ
ಕೊಪ್ಪಳ 30: ಪಾಪ್ಯುಲರ್ ಫಂಟ್ ಆಫ್ಇಂಡಿಯಾ ರಾಷ್ಟ್ರೀಯ ವಿದ್ಯಾಥರ್ಿ ವೇತನ ವಿತರಣಾ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಭಾಗದ ವಿದ್ಯಾಥರ್ಿವೇತನ ವಿತರಣಾ ಕಾರ್ಯಕ್ರಮ ಕೊಪ್ಪಳದ ಅಮೀನ್ ರೆಸಿಡೇನ್ಸಿ ಹಾಲ್ನಲ್ಲಿ ನಡೆಯಲಾಯಿತು.
ಕಾರ್ಯಕ್ರಮದ ಅಧ್ಯಕ್ಷಯ ಭಾಷಣವನ್ನು ಪಾಪ್ಯುಲರ್ ಫಂಟ್ ಆಫ್ ಇಂಡಿಯಾದ ಕನರ್ಾಟಕ ರಾಜ್ಯ ಸಮೀತಿ ಸದಸ್ಯರಾದ ಶಾಹೀದ್ ನಾಸೀರ್ರವರು ಮಾತನಾಡಿ ವಿದ್ಯಾಥರ್ಿ ವೇತನ ಪಡೆದ ದಿನ ವಿದ್ಯಾಥರ್ಿಗಳು ಕೇಲವ ನಮ್ಮದು ಎಂದು ತಿಳಿದುಕೊಳ್ಳದೇ ಸಮಾಜದ ಅಭಿವೃದ್ಧಿಯ ಜವಬ್ಧಾರಿಯನ್ನು ಹೋರಬೇಕು. ಪದವಿ ನಂತರ ಆಥರ್ಿಕವಾಗಿ ಸಧೃಢರಾಗಿ ಸಮಾಜವನ್ನು ಸಧೃಢಗೊಳಿಸಲು ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮ ಮುಖ್ಯಅತಿಥಿಗಳಾಗಿ ಪಾಪ್ಯುಲರ್ ಫಂಟ್ ಆಫ್ಇಂಡಿಯಾ ಕನರ್ಾಟಕ ರಾಜ್ಯ ಸಮೀತಿಯ ಸದಸ್ಯರಾದ ಸಾಹೀದ್ ನಾಸೀರ್, ಜಿಲ್ಲಾ ಕಾರ್ಯದಶರ್ಿ ಫಯಾಜ್ ಅಹೇಮದ್, ಖಾಜಾ ಜಾಕೀರ್ ಹುಸೇನ್, ಕೋ ಆಡರ್ಿನೇಟರ್ ಮೌಲನಾ ಆಜಾದ್ ವಿಶ್ವವಿದ್ಯಾಲಯ ಮಾನ್ವಿ ಆದರ್ಶ ವಿದ್ಯಾಲಯದ ಪ್ರಾಂಶುಪಾಲರಾದ ವಾಹೀದ್ ಉನ್ನಿಸಾ ಬೇಗಂ, ಕೊಪ್ಪಳದ ಉದರ್ು ಶಾಲೆಯ ನೀವೃತ್ತ ಶಿಕ್ಷಕಿ ಜಕೀಯಾ ಸಿದ್ದಕಿ, ರಾಪ್ತಾಮಿಲತ್ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಜಮೀರ್ ಖಾದ್ರಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ತಾಲೂಕ ಅಧ್ಯಕ್ಷ ಅಬ್ದುಲ್ ಖಯೂಮ್, ಕೊಪ್ಪಳ ಜಿಲ್ಲಾ ಕಾರ್ಯದಶರ್ಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಚಾಂದ್ ಸಲ್ಮಾನ್ ಸೇರಿದಂತೆ ಇತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 