ಬ್ಯಾಂಕರ್ಸ್ ಪಾಲಿಸಿಯಿಂದ ಸದಸ್ಯರಿಗೆ ಭದ್ರತೆ: ಹಂದಿಗುಂದ
ಮೂಡಲಗಿ 25: ಪ್ರತಿಯೊಂದು ಸೊಸಾಯಿಟಿ ಅಥವಾ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಬ್ಯಾಂಕರ್ಸ್ ಪಾಲಿಸಿ ಮಾಡುವದರಿಂದ ಆಡಳಿತ ಮಂಡಳಿಯ ಸದಸ್ಯರಿಗೆ ಒಂದು ಭದ್ರತೆ ಇರುತ್ತದೆ, ಅಪಘಾತದಂತಹ ಘಟನೆಗಳಲ್ಲಿ ಆಸ್ಪತ್ರೆಯ ಬಿಲ್ ಪಾವತಿಸುವಲ್ಲಿ ವಿಮೆ ಸಹಕಾರಿಯಾಗುತ್ತದೆ ಎಂದು ನಾಗಲಿಂಗೇಶ್ವರ ಸೋಸಾಯಿಟಿಯ ಅಧ್ಯಕ್ಷ ಶಿವಬಸು ಹಂದಿಗುಂದ ಹೇಳಿದರು
ಅವರು ಸಂಘದ ಆಡಳಿತ ಮಂಡಳಿಯ ಸದಸ್ಯ ಸಂಜು ಕದಮ ಅವರಿಗೆ ಸೋಸಾಯಿಟಿಯ ಪಾಲಿಸಿ ಅಡಿಯಲ್ಲಿ ಇಪ್ಕೋ ಟೋಕಿಯೋ ಜೀವ ವಿಮಾ ಕಂಪನಿಯಿಂದ ಅಪಘಾತದಲ್ಲಿ ಮಂಜೂರಾದ 41.140 ರೂಗಳ ಚೆಕ್ ವಿತರಿಸಿ ಮಾತನಾಡಿದರು.
ಇಪ್ಕೋ ಟೋಕಿಯೋ ಕಂಪನಿಯ ಬೆಳಗಾವಿ ವಿಭಾಗದ ಪ್ರಧಾನ ವವ್ಯಸ್ಥಾಪಕ ರಾಘವೇಂದ್ರ ಖೋತ ಮಾತನಾಡಿ, ಈ ಜೀವ ವಿಮಾ ಕಂಪನಿಯ ಪಾಲಿಸಿಗಳಲ್ಲಿ ಜನಪ್ರೀಯ ಹಲವಾರು ಯೋಜನೆಗಳಿಂದು ಅವುಗಳ ಲಾಭ ಪಡೆಯಬೇಕು, ಸಂಘದ ಸದಸ್ಯರಿಗೆ ಇದು ಹೆಚ್ಚು ಅನುಕೂಲ ಎಂದರು ಗೋಕಾಕ ಶಾಖೆಯ ದೀಪಕ ಜಿರಾಳೆ, ಬ್ಯಾಂಕಿನ ಪ್ರದಾನ ವವ್ಯಸ್ಥಾಪಕ ಮಹಾದೇವ ಮಲಗೌಡ್ರ ಉಪಸ್ಥಿತರಿದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 