ಎಸ್.ಕೆ ಫೌಂಡೇಶನ್ ಅಂಧರ ಬಾಳಿನ ಬೆಳಕು: ಆಜೂರೆ
ರಾಯಬಾಗ: ಪಟ್ಟಣದ ಡಾ.ಸದಾನಂದ ನಾಯಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ
ರಾಯಬಾಗ 28: ಮನುಷ್ಯನಿಗೆ ಕಣ್ಣು ಬಹಳ ಮುಖ್ಯ. ಕಣ್ಣು ಇದ್ದರೆ ಜಗತ್ತನ್ನೇ ನೋಡಬಹುದು. ರಾಯಬಾಗದ ಎಸ್.ಕೆ ಫೌಂಡೇಶನವು ಅಂಧರ ಬಾಳಿಗೆ ನೆರವಾಗಲು ಉಚಿತ ಶಸ್ತ್ರ ಚಿಕಿತ್ಸೆ ಏರ್ಪಡಿಸಿ ಹಲವಾರು ಜನ ಅಂಧರ ಬಾಳಿಗೆ ಬೆಳಕಾಗಿದೆ ಎಂದು ಹಾರೂಗೇರಿಯ ನಿವೃತ್ತ ಪಾಚಾರ್ಯ ಬಿ.ಆರ್.ಆಜೂರೆ ಹೇಳಿದರು.
ಮಂಗಳವಾರ ಪಟ್ಟಣದ ಡಾ.ಸದಾನಂದ ನಾಯಿಕ ಆಸ್ಪತ್ರೆಯಲ್ಲಿ ಲಾಯನ್ಸ ಆಯ್ ಕೇಯರ ಆಸ್ಪತ್ರೆ ಮಿರಜ ಸಹಯೋಗದಲ್ಲಿ ರಾಯಬಾಗದ ಎಸ್.ಕೆ.ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕ ಬಿ.ಎಲ್.ಘಂಟಿ, ಎಸ್.ಕೆ.ಫೌಂಡೇಶನ ಅಧ್ಯಕ್ಷ ಲಖನ ಕಟ್ಟಿಕಾರ, ಡಾ.ಸದಾನಂದ ನಾಯಿಕ, ಡಾ.ಪ್ರೀತಲ್ ಜಗತಾಪ, ಡಾ.ಶ್ರೀಕಾಂತ ಕಾರವೇಕರ, ಸಂಜಯ ತಾಯಪ್ಪಗೋಳ, ಶಿವಪುತ್ರ ಹಾಡಕಾರ, ಮಹಾದೇವ ಶಿರಗೂರೆ, ಸಂಭಾಜಿ ತಪರಿ, ಶೇಖರ ಹಾರೂಗೇರಿ, ಅಪ್ಪು ಗಡ್ಡೆ, ಏಕನಾಥ ಮಾಚಕನೂರ, ಕಲ್ಲಪ್ಪ ಹಾರೂಗೇರಿ, ಅಶೋಕ ಅಂಗಡಿ, ಎಚ್.ಎಸ್.ಸಾನೆ, ವಾಸು ಮನ್ನಿಕೇರಿ, ಭರಮಾ ಮಾಚಕನೂರ, ಸಿದ್ದು ಪೂಜಾರಿ, ರವಿ ರಂಗೊಳಿ, ಪ್ರತಾಪ ತಾಯಪ್ಪಗೋಳ, ಕಲಾವತಿ ಅಪ್ಪುಗೋಳ, ಛಾಯಾ ಹಿತ್ತಲಮನಿ, ಸುನೀತಾ ತಪರಿ, ಆರತಿ ಕಟ್ಟಿಕಾರ ಸೇರಿದಂತೆ ಅನೇಕರು ಇದ್ದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 