ಸೇವಾ ನಿವೃತ್ತಿ ನಿಮಿತ್ತ ಸನ್ಮಾನ ಸಮಾರಂಭ
ಲೋಕದರ್ಶನ ವರದಿ
ಗದಗ-ಬೆಟಗೇರಿ 01: ನಗರಸಭೆಯಲ್ಲಿ ಪೌರಕಾಮರ್ಿಕರಾಗಿ ಸೇವೆ ಸಲ್ಲಿಸಿದ ಶೇಖಪ್ಪ ತಿಮ್ಮಪ್ಪ ಯಟ್ಟಿ ಇವರು ಗದಗ ಬೆಟಗೇರಿ ನಗರ ಸಭೆಯಲ್ಲಿ ಪೌರಕಾಮರ್ಿಕರಾಗಿ ಪೂರ್ಣ ಸೇವೆ ಸಲ್ಲಿಸಿ ದಿ. 31ರಂದು ನಿವೃತ್ತರಾಗುತ್ತಿದ್ದು ಸದರಿಯವರಿಗೆ ಗದಗ-ಬೆಟಗೇರಿ ನಗರಸಭೆಯ ಪೌರಕಾಮರ್ಿಕ ಮಹಾ ಸಂಘದ ವತಿಯಿಂದ ನಿವೃತ್ತಿ ಸನ್ಮಾನ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷರಾದ ವೀರುಪಾಕ್ಷಪ್ಪ ಬಿ ರಾಮಗಿರಿ ಹಾಗೂ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು ಮನ್ಸೂರ ಅಲಿ ಹಾಗೂ ಎಇಇ ಎಲ್.ಜಿ.ಪತ್ತಾರ ನಗರ ಸಭೆ ಉಪಾಧ್ಯಕ್ಷರಾದ ಪ್ರಕಾಶ ಬಾಕಳೆ, ಆರೋಗ್ಯ ಹಿರಿಯ ನಿರಿಕ್ಷಕರು, ಎ ವಾಯ್ ದೊಡ್ಡಮನಿ, ಕಛೇರಿಯ ವ್ಯವಸ್ಥಾಪಕರು ವಿಜಯಲಕ್ಷ್ಮೀ ಮುಟಗಾರ, ಹಾಗೂ ನಾಗೇಶ ಬಳ್ಳಾರಿ, ವೆಂಕಟೇಶ ಬಳ್ಳಾರಿ, ರಾಮು ಬಳ್ಳಾರಿ, ಹೇಮೇಶ ಯಟ್ಟಿ, ಚಂದ್ರಶೇಖರ ಹಾದಿಮನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಭೂಳಮ್ಮನವರು, ವಾಸಪ್ಪ ಬರಮಣ್ಣವರ, ಅರವಿಂದ ಕುತರ್ುಕೊಟಿ ಹಾಗೂ ಪೌರಕಾಮರ್ಿಕರ ಸಂಘದ ಪದಾಧಿಕಾರಿಗಳು ಗದಗ-ಬೆಟಗೇರಿ ನಗರ ಸಭೆ ಇವರಿಂದ ನಿವೃತ್ತ ಹೊಂದಿದಂತ ಶೇಖಪ್ಪ ತಿಮ್ಮಪ್ಪ ಯಟ್ಟಿ ಇವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಮಾಡಲಾಯಿತು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 