ಖಾಸಗಿ ಶಾಲೆಯನ್ನು ಹಿಂದಿಕ್ಕಿದ ಸರ್ಕಾರಿ ಕನ್ನಡ ಶಾಲೆ
ಲೋಕದರ್ಶನ ವರದಿ
ಕೊಪ್ಪಳ 04: ಇತ್ತೀಚಿಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ ಅದರಲ್ಲೂ ಲಕ್ಷಗಟ್ಟಲೆ ಡೊನೆಷನ್ ಪಡೆದು ಖಾಸಗಿ ಶಾಲೆಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿವೆ ಎಂಬುದೆ ಹೆಮ್ಮೆ. ಕೊಪ್ಪಳ ಜಿಲ್ಲೆಯ ಫಲಿತಾಂಶ ಈ ಬಾರಿ 16ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಸಕರ್ಾರಿ ಶಾಲೆಯ ಶಿಕ್ಷಣ ಕ್ರಾಂತಿ. ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯು ಉತ್ತಮ ಫಲಿತಾಂಶ ಸಾಧಿಸಿದೆ. ನಾಗವೇಣಿ ಶಶಿಮಠ 596 (95.39%) ಅಶ್ವಿನೀ ಬಸನಗೌಡ 589(94.24) ನಿರುಪಾದಿ ಕೆರೆಕೋಡಿ ಮತ್ತು ಸುವರ್ಣ ಬೂದಿಹಾಳ 574 (91.84%) ಮೇಘಾ ಮಾದಿನೂರು 573(91.68%) ಉಮೇಶ ಹವಳಣ್ಣವರ 572(91.52%)ಕಾವ್ಯ ಹೊಸಹಳ್ಳಿ 564(90.24%)
ಈ ರೀತಿಯಾಗಿ ಅತಿಹೆಚ್ಚು ಫಲಿತಾಂಶ ಪಡೆವ ಮೂಲಕ ಕನ್ನಡ ಶಾಲೆಯ ಕೀತರ್ಿ ಬೆಳಗಿದ ವಿದ್ಯಾಥರ್ಿಗಳಿಗೆ ಶಿಕ್ಷಕರಾದ ಶ್ರೀನಿವಾಸ್ ಎಸ್.ಪಿ, ಸೋಮರೆಡ್ಡಿ ಡಂಬ್ರಳ್ಳಿ, ಚಾರು ಹೊನಕಾಲ್ಸೆ, ಪವಿತ್ರಾ, ಮಂಜುಳಾ ಪಾಟೀಲ್, ಹಂಪವ್ವ, ಕಸ್ತೂರಿ ಬಾಯಿ, ರೇಣುಕಾ, ನಾಗರಾಜ ಸುಣಗಾರ ಶಿಕ್ಷಕ ವೃಂದಕ್ಕೂ ಊರಿನ ಹಿರಿಯರು ಹಾಗೂ ಗುರು ವೃಂದವು ಅಭಿನಂದಿಸಿದೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 