ಉಚಿತ ದಂತ ಪರೀಕ್ಷೆ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ: ಮಕ್ಕಳದಿನಾಚರಣೆ ಅಂಗವಾಗಿ ಇತ್ತೀಚೆಗೆ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯದ ಸಮುದಾಯ ದಂತ ಚಿಕೀತ್ಸಾ ವಿಭಾಗವು ಹುಕ್ಕೇರಿ ತಾಲೊಕಿನ ಯಮಕನಮರಡಿ ವಿದ್ಯಾವರ್ದಕ ಸಂಘದ ಪ್ರೌಢಶಾಲೆಯಲ್ಲಿ ಶಾಲಾಮಕ್ಕಳಿಗೆ ಉಚಿತ ದಂತ ತಪಾಸಣಯನ್ನ ಆಯೋಜಿಸಿತ್ತು. ಶಿಬಿರದಲ್ಲಿ ಒಟ್ಟು 728 ವಿದ್ಯಾಥರ್ಿಗಳಿಗೆ ಬಾಯಿ ಪರೀಕ್ಷೆ, ದಂತಕುಳಿ, ಬಾಯಿಸ್ವಚ್ಚತೆ ಕುರಿತು ತಪಾಸಣೆ ನಡೆಸಿ ಅವುಗಳ ಬಗ್ಗೆ ತಿಳುವಳಿಕೆ ನೀಡಲಾಯಿತು ಮತ್ತು ಹೆಚ್ಚಿನ ಚಿಕೀತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯ ಹಾಗು ಅದರ ಸಂಭಂದಿಸಿದ ಚಿಕಿತ್ಸಾಲಯಗಳಿಗೆ ಭೇಟಿಕೊಡುವಂತೆ ತಿಳಿಸಲಾಯಿತು.
ಶಿಬಿರದಲ್ಲಿ ಸಮುದಾಯ ದಂತ ಚಿಕೀತ್ಸಾ ವಿಭಾಗದ ಡಾ.ಮಹಾಂತೇಶ ಸಿದ್ದಿಬಾವಿ, ಡಾ.ದಾನೇಶ್ವರಿ ಕೋಸ್ತಿ, ಡಾ.ತೇಜಸ್ ಶೆಷಗಿರಿ, ಡಾ.ರೋಷನ್, ಡಾ.ನೊಯಲ್, ಡಾ.ಶ್ವೇತ, ಡಾ.ಮನಿಷಾ ಆಸ್ನಾ, ಡಾ.ತನುಜ ಮುಂತಾದವರು ಬಾಗವಹಿಸಿ ದಂತ ತಪಾಸಣೆಮಾಡಿ ಶಿಬಿರವನ್ನ ಯಶಸ್ವಿಗೊಳಿಸಿದರು. ಶಾಲೆಯ ಉಪಾಧ್ಯಯರುಗಳು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 