ಸಾಂಸ್ಕೃತಿಕ ಕಾರ್ಯಕ್ರಮಗಳು
ಗದಗ: ಸುವರ್ಣ ಕನರ್ಾಟಕ ಸಂದರ್ಭದಲ್ಲಿ ವಾತರ್ಾ ಇಲಾಖೆ ರೂಪಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಮವ ಹಾಡು ರಾಜ್ಯೋತ್ಸವದ ಅಂಗವಾಗಿ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಜರುಗಿದ ಶಾಲಾ ಮಕ್ಕಳ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಪದೇ ಪದೇ ಅನುಕರಣಿಸದ್ದು ವಿಶೇಷವಾಗಿತ್ತು. ಲಯನ್ಸ ಪ್ರೌಢಶಾಲಾ ಮಕ್ಕಳು ವೀರಯೋಧ ಹನುಮಂತ ಕೊಪ್ಪದ ಅವರ ಜೀವನವನ್ನು ನೃತ್ಯ ಗೀತೆಯೊಂದಿಗೆ ರೂಪಿಸಿದರು. ಕೆಎಲ್ಇ ಪ್ರೌಢ ಶಾಲೆ ಮಕ್ಕಳು ಸ್ವಚ್ಛ ಭಾರತ ಅಭಿಯಾನ ಕುರಿತ ಕಿರು ನಾಟಕವನ್ನು ಗ್ರಾಮ ಭಾಷೆಯಲ್ಲಿ ಹಾಗೂ ಕೆಚ್.ಪಾಟೀಲ ಪ್ರೌಢ ಶಾಲೆ, ವಿದ್ಯದಾನ ಸಮಿತಿ ಬಾಲಕಿಯರ ಶಾಲಾ ಮಕ್ಕಳು ನಾಡುನುಡಿ ಶ್ರೀಮಂತಿಕೆಯನ್ನು ನೃತ್ಯಗೀತೆಗಳಲ್ಲಿ ಪ್ರದಶರ್ಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 