'ಚತುರ್ಮುಖ' ಪಪ್ಪಾಯಿ!
'ವೇಷ ಬದಲಾದರೆ ಭಾಷೆ ಬದಲಾದೀತೆ' ಎನ್ನುವ ಅನುಭವಿಗಳ ಮಾತು ಒಪ್ಪಿ ಕೊಳ್ಳುತ್ತಲೆ 'ಮುಖ ಹತ್ತಾದರೇನು ರುಚಿ ಬದಲಾದೀತೆ' ಎನ್ನುವ ಹೊಸ ನುಡಿಯನ್ನು ಈ 'ಚತುರ್ಮುಖ' ಪಪ್ಪಾಯಿ ನೋಡಿದ ನಂತರ ಸೇರಿಸ ಬಹುದೇನೊ! ನಾಲ್ಕು ಕಡೆಗಳಲ್ಲೂ ಒಂದೊಂದು ಮುಖವನ್ನು ತೋರಿಸುವ ಈ ಪಪ್ಪಾಯಿಯಲ್ಲಿ ನಾಲ್ಕು ಪಪ್ಪಾಯಿಗಳು ಐಕ್ಯಗೊಂಡಿವೆ. ಸಾಕಷ್ಟು ಔಷಧಿಯ ಗುಣ ಹೊಂದಿರುವ ಈ ಪಪ್ಪಾಯಿಯ ರುಚಿಯಲ್ಲಿ ಯಾವ ಬದಾಲಾವಣೆ ಇಲ್ಲ!
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಿಮಕ್ಕಿಯ ಮಹಾಭಲೇಶ್ವರ ಹಮ್ಮು ಪಟಗಾರ ಅವರ ತೋಟದಲ್ಲಿ ಬೆಳೆದ ಈ 'ಚತುರ್ಮುಖ' ಪಪ್ಪಾಯಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ!
-ಬೀರಣ್ಣ ನಾಯಕ ಮೊಗಟಾ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 