ಬಯಲು ಬಹಿದರ್ೆಸೆಯಿಂದ ಮುಕ್ತ: ಪಿಡಿಓಗಳಿಗೆ ಸನ್ಮಾನ
ತಾ ಪಂ ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಪಿಡಿಓಗಳಿಗೆ ಸನ್ಮಾನ ಮಾಡಿದ ಕಾರ್ಯನಿವರ್ಾಹಕ ಅಧಿಕಾರಿ ಕೆ ಎ
ಚಿಕ್ಕೋಡಿ 10: ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳ ತಮ್ಮ ಗ್ರಾಮಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಲೇಬೇಕಾಗಿದೆ. ಇಲ್ಲವಾದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾ ಪಂ ಕಾರ್ಯನಿವರ್ಾಹಕ ಅಧಿಕಾರಿ ಕೆ ಎಸ್ ಪಾಟೀಲ ಹೇಳಿದರು.
ಮಂಗಳವಾರ ತಾ.ಪಂ. ಸಭಾ ಭವನದಲ್ಲಿ ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನ ಮಾಡಿ ಮಾತನಾಡಿದರು.
ಆಡಿ ಗ್ರಾ ಪಂ ಪಿಡಿಓ ಶಿವಾನಂದ ತೇಲಿ, ಬೆನಾಡಿ ಗ್ರಾ ಪಂ. ಪಿಡಿಓ ರಾಮಚಂದ್ರ ವಾಳಕೆ, ಬಾರವಾಡ ಗ್ರಾ ಪಂ. ಪಿಡಿಓ ಪ್ರಕಾಶ ಧನಗರ, ಚಂದೂರ ಗ್ರಾ ಪಂ. ಪಿಡಿಓ ಪ್ರಕಾಶ ಸಮಾಜನ್ನವರ, ಹುನ್ನರಗಿ ಗ್ರಾ ಪಂ. ಪಿಡಿಓ ಆನಂದ ಮಾಳಿ, ಮಲಿಕವಾಡ ಗ್ರಾ ಪಂ. ಪಿಡಿಓ ಅಶೋಕ ಹೊನವಾಡ, ಶಿರದವಾಡ, ಗ್ರಾ ಪಂ ಪಿಡಿಓ ಕುಬೇರ ಕಾಗೆ, ಸಿದ್ನಾಳ ಗ್ರಾ ಪಂ ಪಿಡಿಓ ದಯಾನಂದ ಬಾಚನ್ನಕರ ಇವರು ಗ್ರಾಮ ಪಂಚಾಯತಿಗಳನ್ನು ಬಯಲು ಬಹಿದರ್ೆಸೆಯಿಂದ ಮುಕ್ತ ಮಾಡಿದ್ದಾರೆ. ನೀವು ಇದೆ ರೀತಿ ಕೆಲಸ ಮಾಡಬೇಕು ಹಾಗೂ ಎಲ್ಲರೂ ತಮ್ಮ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಓಡಿಎಪ್ ಮಾಡಲು ತಿಳಿಸಿದರು.
ತಾ ಪಂ ಸಹಾಯಕ ನಿದರ್ೇಶಕ ಆನಂದ ಬಡಕುಂದ್ರೆ, ವ್ಯವಸ್ಥಾಪಕ ಗುರುನಾಥ ಎಂ ಸ್ವಾಮಿ, ಶಿವಾನಂದ ಶಿರಗಾಂವೆ, ಶಶಿಕಾಂತ ಜೋರೆ, ಗುಲಾಬ ಗೌಂಡಿ, ಚೇತನ ಶಿರಹಟ್ಟಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಪಿಡಿಓಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 