ಬೈಲಹೊಂಗಲ ಪಟ್ಟಣದ ಮದುವೆ ಸಮಾರಂಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
ಬೈಲಹೊಂಗಲ 26: ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಪುರಸಭೆಯ ಮತದಾನ ಜಾಗೃತಿ ಸಮೀತಿ ವತಿಯಿಂದ ಮತದಾನ ಜಾಗೃತಿ ಜರುಗಿತು.
ಮತದಾನದ ಬಗ್ಗೆ ವಿನೂತನವಾಗಿ ಸಾರ್ವಜನಿಕರಲ್ಲಿ ತಿಳಿಹೇಳಿ ಮತದಾನದ ಕುರಿತಾದ ನಕಾರಾತ್ಮಕ ಮನೋಭಾವ ತೊರೆದು ಪ್ರತಿಯೊಬ್ಬರು ಮತದಾನದ ಪ್ರಕಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಮುಖ್ಯಾಧಿಕಾರಿ ಎಸ್.ಜಿ.ಅಂಬಿಗೇರ, ಸಿಬ್ಬಂದಿ ಈಶ್ವರ ಸಿದ್ನಾಳ, ಆರ್.ಎಸ್.ಹಿಟ್ಟಣಗಿ, ಸತೀಶ ಕಜ್ಜಿಡೋನಿ, ಎ.ಎಮ್.ಮಾಜಿಕೋತವಾಲ, ಜಿ.ಆರ್.ಪತ್ತಾರ, ಸಂಜಯ ಹಂಚಿನಮನಿ, ಅಣಾಸಾಹೇಬ ಹೆಗ್ಗಡೆ, ಸುರೇಶ ಪಾಟೀಲ, ಯು.ಸಿ.ಬೇಟಗೇರಿ, ಡಿ.ಎಫ್.ಖಲೀಫ್, ಅಶೋಕ ಪಾಗಾದ, ಬಿ.ಆಯ್.ಗುಡಿಮನಿ, ಎಸ್.ಕೆ.ಬಬುನಾಳೆ ಮುಂತಾದವರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 