ಮದುಮಗನಿಂದ ಮತ ಚಲಾವಣೆ
ರಾಣೇಬೆನ್ನೂರ ಏ.23: ಹಸೆಮಣೆಗೆ ಏರಬೇಕಾಗಿದ್ದ ಮದುಮಗನೊಬ್ಬ ತನ್ನ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದು ಇತರರಿಗೆ ಮಾದರಿಯಾಗಿದ್ದಾನೆ.
ಇಲ್ಲಿನ ಉಮಾಶಂಕರ ನಗರದ ನಿವಾಸಿ ಪ್ರಸನ್ನ ಮುದಿಗೌಡ್ರ ಎಂಬ ವ್ಯಕ್ತಿಯೇ ಮದುಮಗನಾಗಿದ್ದು ಏ. 24 ರಂದು ಮದುವೆ ನಿಶ್ಚಯವಾಗಿದ್ದು ತನ್ನ ಬಿಡುವಿಲ್ಲದ ವೇಳೆಯ ನಡುವೆಯೂ ಮತದಾನದ ಹಕ್ಕು ಚಲಾಯಿಸಲು ನಿಶ್ಚಯಿಸಿ ಮತ ಚಲಾಯಿಸಿದ್ದಾನೆ.
ಇದೇ ಸಂದರ್ಭದಲ್ಲಿ ಚೋಳಪ್ಪ ಕಸವಾಳ, ದೀಪಕ ಹರಪನಹಳ್ಳಿ, ಪ್ರಕಾಶ ಮಣೇಗಾರ, ನಾಗರಾಜ ಬಿದರಿ ಸೇರಿದಂತೆ ಮತ್ತಿತರರು ಆತನಿಗೆ ಶುಭ ಹಾರೈಸಿದ್ದಾರೆ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 