ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಅಧ್ಯಕ್ಷರ ಅವಿರೋಧ ಆಯ್ಕೆ
Unopposed election of Karnataka Kshatriya Union President
ಹಾವೇರಿ 23 : ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಹಾವೇರಿ ಜಿಲ್ಲಾ ಅಧ್ಯಕ್ಷರು ಆಯ್ಕೆಯಲ್ಲಿ ಅವಿರೋಧವಾಗಿ ವಕೀಲರಾದ್ ಶಂಕರ ಮೆಹರವಾಡೆರವರು ಹಾಗೂ ಯುವ ಅಧ್ಯಕ್ಷರಾಗಿ ಮಹಾವಿರ ಘನಾತೆರವರು ಆಯ್ಕೆಯಾದರೂ. ಈ ಒಂದು ಸಭೆಯಲ್ಲಿ ಮಾಜಿ ಅಧ್ಯಕ್ಷರು ಕೆ ಕೆ ಓ ನಾಗರಾಜ ಜೋರಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನವಲೆ, ಕಲಾಲ್ ಸಮಾಜದ ಮುಖಂಡರು ಚನ್ನಪ್ಪ ಕಲಾಲ್, ಲಮಾಣಿ ಸಮಾಜದ ಮುಖಂಡರು ಜಯರಾಮ್ ಮಾಳಾಪುರ,ಶಿಲಿಖ್ಯಾತರ್ ಸಮಾಜದ ಮುಖಂಡರು ಸುಭಾಷ್ ಚವ್ಹಾಣ,ಭಾವಸಾರ್ ಸಮಾಜದ ಮುಖಂಡರು ರಾಜೇಂದ್ರ ರಾಂಶಿಣಕರ, ಎಸ್ ಎಸ್ ಕೆ ಸಮಾಜದ ಮುಖಂಡರು ತುಕಾರಾಂ ಕಾಟ್ವಾ,ಸಾವಜಿ ಹೋಟೆಲ್ ಮಾಲೀಕರು ಸಂಘ ವಿಜಯ್ ಬಾಕಳೆ, ವಿಜಯ್ ಹಬೀಬ್ ಹಾಗೂ ಲಕ್ಷ್ಮಣ್ ಬಾಕಳೆ ರಜಪೂತ ಸಮಾಜದ ಮುಖಂಡರು ಅಶೋಕ್ ಸಿಂಗ್ ರಜಪೂತ ಹಾಗೂ ಮೋಹನ್ ಸಿಂಗ್ ರಜಪೂತ, ಮರಾಠ ಸಮಾಜದ ಪ್ರಕಾಶ್ ಮುಂಜೋಜಿ ವಕೀಲರು, ಮಂಜುನಾಥ್ ಕುಂಟೆ ವಕೀಲರು, ಶ್ರೀಕಾಂತ್ ಮಳದಕರ್, ಡಾ ಗುರುರಾಜ್ ಕಲಾಲ್, ಆನಂದ ಕಲಾಲ್,ಕೆ ಕೆ ಓ ಮಹಿಳಾ ಅಧ್ಯಕ್ಷರು ಹಾಗೂ ಮರಾಠ ಸಮಾಜದ ಮಹಿಳಾ ಮುಖಂಡರು ಭಾಗ್ಯಶ್ರೀ ಮೊರೆ, ಸಂಜಯ್ ಕಲಾಲ್, ಧರ್ಮರಾಜ್ ಖಜುರ್ಕರ್ ಇನ್ನೂ ಒಳ ಪಂಗಡ ಕ್ಷತ್ರಿಯ್ ಸಮಾಜದ ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 