ಈ ನಾಡು ಕಂಡಂತೆ ಅಂಧರಬಾಳಿನ ಆಶಾಕಿರಣ ಡಾ. ಪಂ. ಪುಟ್ಟರಾಜ ಗವಾಯಿಗಳು
ಲೋಕದರ್ಶನ ವರದಿ
ಗಜೇಂದ್ರಗಡ 09: ಈ ನಾಡು ಕಂಡಂತೆ ಎಲ್ಲ ಅಂದರ ಬಾಳಿಗೆ ಅನ್ನ ಮತ್ತು ಅಕ್ಷರ ದಾಸೋಹಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬ ಬಾಹ್ಯ ಅಂದಕನು ಸ್ವಾತಂತ್ಯ,ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ಸಂಗಿತ ಮತ್ತು ಲಲಿತ ಕಲೆಗಳ ಜ್ಞಾನ ನೀಡಿದವರೆ ನಡೆದಾಡುವ ದೇವರೆನಿಸಿದ ಡಾ. ಪಂ ಪುಟ್ಟರಾಜ ಕವಿ ಗವಾಯಿಯವರಿಗೆ ಸಲ್ಲುತ್ತದೆ ಎಂದು ನಿಡಗುಂದಿಯ ಚೇತನ ಅನಗೌಡ್ರ ಹೇಳಿದರು.
ಅವರು ನಿಡಗುಂದಿಯ ವೀರಭದ್ರೇಶ್ವರ ದೇವಸ್ಥಾನದಳ್ಳಿ ಜರುಗಿದ ಪುಟ್ಟರಾಜ ಕವಿ ಗವಾಯಿಗಳವೃ ಪುಣ್ಯ ಸ್ಮರಣೆ ಅಂಗವಾಗಿ ಮಾತನಾಡಿದರು. ನಂತರ ಅನ್ನ ಪ್ರಸಾದವು ಜರುಗಿತು ಈ ಸಂದರ್ಭದಲ್ಲಿ ಪರಪ್ಪ ಅಣಗೌಡ್ರ, ಮಲ್ಲನಗೌಡ ಪಾಟೀಲ, ಮಂಜುನಾಥ ಪತ್ತಾರ, ಕಿರಣ ಮಠಪತಿ, ಶಿದ್ದಯ್ಯ ಮಠಪತಿ, ತಾಂತ್ರಿಕ ವಿಭಾಗಾಧಿಕಾರಿ ಅಮರೇಶ ಲಮಾಣಿ ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 