ಬರೀ ಲೆಕ್ಕ ನೀಡಿದರೆ ಸಾಲದು
ಲೋಕದರ್ಶನ ವರದಿ
ಹಾವೇರಿ30 : ಚುನಾವಣೆಯಲ್ಲಿ ಹಣವನ್ನು ನೀಡುವ ಪ್ರಕ್ರೀಯಯಲ್ಲಿ ಭಾಗಿಯಾಗಿ ಈಗ ಹಣದ ಲೆಕ್ಕವನ್ನು ನೀಡಿದ್ದೀರಿ ಆದರೆ ಹಣವನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತು. ಹಣ ತೆಗೆದುಕೊಂಡವರು ಚುನಾವಣೆಯಲ್ಲಿ ಅದರ ಉದ್ದೇಶದ ಪರವಾಗಿ ಕೆಲಸ ಮಾಡಿದ್ದಾರಾ ? ಯಾವ ಪಕ್ಷದ ಕೆಲಸ ಮಾಡಿದ್ದಾರೆ ಗೊತ್ತಾ ಎಂದು ಸಿದ್ದರಾಜ ಕಲಕೋಟಿಯವರಿಗೆ ಶಾಸಕ ನೆಹರೂ ಓಲೇಕಾರ ಟಾಂಗ್ ನೀಡಿದ್ದಾರೆ.
ಪತ್ರಿಕೆಗೆ ಮಾತನಾಡಿದ ಶಾಸಕ ನೆಹರೂ ಓಲೇಕಾರ ಪಕ್ಷದ ಅಭ್ಯಥರ್ಿಯ ಪರವಾಗಿ ಕೆಲಸ ಮಾಡಲು ಹಣ ನೀಡಲಾಗಿತ್ತು.
ಆದರೆ ಅವರು ಬೇರೆ ಪಕ್ಷದ ಅಭ್ಯಥರ್ಿಯೊಂದಿಗೆ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಸತ್ಯಹರಿಚಂದ್ರರಂತೆ ನೀವು ಲೆಕ್ಕ ನೀಡದರೆ ಸಾಲದು ಆ ಸಂದರ್ಭದಲ್ಲಿ ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿರಿ ಎಂದು ವಾಗ್ಧಾಳಿ ನಡೆಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 