ಆಯುಧ ಪೂಜೆಯಲ್ಲಿ ಗನ್ ಇಟ್ಟು ಪೂಜೆ ಮುತ್ತಪ್ಪ ರೈಗೆ ಸಿಸಿಬಿ ಸೂಚನೆ
ಬೆಂಗಳೂರು 22:
ಆಯುಧ ಪೂಜೆ ದಿನ ಗನ್
ಇಟ್ಟು ಪೂಜೆ ಮಾಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಮುತ್ತಪ್ಪ ರೈಗೆ ಇಂದು ಮಧ್ಯಾಹ್ನದ
ನಂತರ ಸಿಸಿಬಿಗೆ ಹಾಜರಾಗುವಂತೆ ಡಿಸಿಪಿ ಗಿರೀಶ್ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ. ಸಾಮಾಜಿಕ
ಜಾಲತಾಣದಲ್ಲಿ ಗನ್ ಮತ್ತಪ್ಪ ರೈ
ಆಯುಧ ಪೂಜೆ ದಿನ ಗನ್
ಇಟ್ಟು ಏಕೆ ಪೂಜೆ ಮಾಡಿದರು
ಎಂಬ ಬಗ್ಗೆ ಇಂದು ತನಿಖೆ ನಡೆಸಲಿದ್ದಾರೆ.
ಈ ಸಂಬಂಧ ಶನಿವಾರ ತನಿಖೆ ನಡೆಸುವ ವೇಳೆ ಗಲಿಬಿಲಿಗೊಂಡಿದ್ದ ಮುತ್ತಪ್ಪ ರೈ, ಇಂದು ಹಾಜರಾಗಿ ಗನ್ ಪೂಜೆ ಪೋಸ್ಟ್ ಬಗ್ಗೆ ಉತ್ತರ ನೀಡಲಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 