ಆಯುಧ ಪೂಜೆಯಲ್ಲಿ ಗನ್ ಇಟ್ಟು ಪೂಜೆ ಮುತ್ತಪ್ಪ ರೈಗೆ ಸಿಸಿಬಿ ಸೂಚನೆ
ಬೆಂಗಳೂರು 22:
ಆಯುಧ ಪೂಜೆ ದಿನ ಗನ್
ಇಟ್ಟು ಪೂಜೆ ಮಾಡಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಮುತ್ತಪ್ಪ ರೈಗೆ ಇಂದು ಮಧ್ಯಾಹ್ನದ
ನಂತರ ಸಿಸಿಬಿಗೆ ಹಾಜರಾಗುವಂತೆ ಡಿಸಿಪಿ ಗಿರೀಶ್ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ. ಸಾಮಾಜಿಕ
ಜಾಲತಾಣದಲ್ಲಿ ಗನ್ ಮತ್ತಪ್ಪ ರೈ
ಆಯುಧ ಪೂಜೆ ದಿನ ಗನ್
ಇಟ್ಟು ಏಕೆ ಪೂಜೆ ಮಾಡಿದರು
ಎಂಬ ಬಗ್ಗೆ ಇಂದು ತನಿಖೆ ನಡೆಸಲಿದ್ದಾರೆ.
ಈ ಸಂಬಂಧ ಶನಿವಾರ ತನಿಖೆ ನಡೆಸುವ ವೇಳೆ ಗಲಿಬಿಲಿಗೊಂಡಿದ್ದ ಮುತ್ತಪ್ಪ ರೈ, ಇಂದು ಹಾಜರಾಗಿ ಗನ್ ಪೂಜೆ ಪೋಸ್ಟ್ ಬಗ್ಗೆ ಉತ್ತರ ನೀಡಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 