ತಾಂಬಾ: ವಿದ್ಯುತ್ ತಗುಲಿ ಬೆಳೆ ನಾಶ
ತಾಂಬಾ 29: ವಾಡೆ ಗ್ರಾಮದ ಶರಣಪ್ಪ ಅವಟಿ ಅವರ ಕಟಾವಿಗೆ ಬಂದ ಕಬ್ಬು ಸಂಪೂರ್ಣ ಸುಟ್ಟು ಕರಕಲವಾಗಿದೆ 5 ಎಕರೆ ಜಮಿನಿನಲ್ಲಿ ಬೆಳೆಯಲಾದ ಕಬ್ಬು ವಿದ್ಯುತ್ ಕಂಬವು ಆಕಸ್ಮಿಕವಾಗಿ ನೇಲದಮೇಲೆ ಬೀದ್ದು ವಿದ್ಯುತ್ ತಂಂತಿಗಳು ಒಂದಕ್ಕೋಮದು ತಾಗಿ ಶಾರ್ಟ ಸರ್ಕಾಟ್ದಿಂದ ಕಬ್ಬಿಗೆ ಬೆಂಕಿ ಹತ್ತಿ ಸುಡುತ್ತಿತ್ತು ಸುದ್ದಿತಿಳಿದ ಅಗ್ನಿಶಮಕ ದಳದವರು ಬೆಂಕಿಯನ್ನು ಆರಿಸಿ ಮುಂದಿನ ಅನಾಹುತವನ್ನು ತಪ್ಪಿಸಿದರು. ಸುಮಾರು 250ಟನ್ ಕಬ್ಬು ಸುಟ್ಟು ಕರಕಲಾಯಿತ್ತು 3ಲಕ್ಷ ರೂಗಳಷ್ಟು ಕಬ್ಬು ನಾಶವಾಗಿದೆ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸದೆ ಇದ್ದರೆ ಸುಮಾರು ಹತ್ತು ಲಕ್ಷರೂಗಳಷ್ಟು ರೈತನಿಗೆ ನಷ್ಟವಾಗುತ್ತಿತ್ತು. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ತಸಿಲ್ದಾರರು ಪೋಲಿಸರು ಬೇಟಿನೀಡಿ ಪರಿಸಿಲಿಸಿದ್ದಾರೆ.
ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಬಡ ರೈತನಿಗೆ ಸರಕಾರ ತಕ್ಷಣ ಪರಿಹಾರ ನೀಡಬೆಕೆಂದು ಹಾಲುಮತ ಸಮಾಜದ ಮುಖಂಡ ಪರಸು ಬಿಸನಾಳ, ಬಾಸ್ಕರ್ ದೋಡ್ಡಮನಿ, ಸತೀಶ ಅಡವಿ, ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 