ತಾಂಬಾ: ಗ್ರಾಮದ ಕೀರ್ತಿಗೆ ಪಾತ್ರರಾದ ಮಂಜುನಾಥ
ಲೋಕದರ್ಶನ ವರದಿ
ತಾಂಬಾ 21: ದುಡ್ಡೆ ದೋಡ್ಡಪ್ಪ ವಿದ್ಯೇಯೆ ಅದರಪ್ಪ ಎಂಬುದನ್ನು ಸಾಬಿತುಪಡಿಸಿದ ಗಂಗಾಮತ ಸಮಾಜದ ಬಡ ವಿದ್ಯಾಥರ್ಿ ಮಂಜುನಾಥ ತಳವಾರ ಎಂದು ಎಸ್.ವ್ಹಿವ್ಹಿಸಂಘದ ಚೇರಮನ್ ಜೆ.ಎಸ್.ಹತ್ತಳ್ಳಿ ಹೇಳಿದರು.
ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ ಶಿಕ್ಷಣದಲ್ಲಿ ಬಡವರು ಶ್ರೀಮಂತರು ಮೇಲು ಕೀಳು ಎಂಬ ಭಾವನೆ ಇಲ್ಲಾ, ಅದಕ್ಕಾಗಿ ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಂಜುನಾಥ ಶಿವಾನಂದ ತಳವಾರ ಶೇ.99ರಷ್ಟು ಅಂಕ ಪಡೆದು ಗ್ರಾಮದ ಕೀರ್ತಿ ಹೇಚ್ಚಿಸಿದ್ದಾರೆ ಅದರಂತೆ ಸೈನಿಕ ಸ್ಕೋಲ್ನಲ್ಲಿ ವಿದ್ಯೆಯನ್ನು ಪಡೆದು ಶಿವರಾಮ ಮಣಗಿರಿ ಐಎಎಸ್ ಪಾಸಾಗಿರುವದು ಶ್ಲಾಘನಿಯ ಎಂದರು.
ಮಾಜಿ ತಾಪಂ ಸದಸ್ಯ ಎಸ್.ಎಸ್.ಕಲ್ಲೂರ ಮಾಜಿ ಗ್ರಾಪಂ ಅಧ್ಯಕ್ಷ ಎಮ್.ಡಿ.ಬಡದಾಳ, ಗುರುಸಂಗಪ್ಪ ಬಾಗಲಕೋಟ, ಎಮ್.ಡಿ.ಬೈರಾಮಡಗಿ, ರೇವಪ್ಪಾ ದೇವಪ್ಪಾ ತದ್ದೆವಾಡಿ, ಲಕ್ಷ್ಮಣ ಹಿರೇಕುರಬರ, ಹಣಮಂತ ಕಾಳೆ, ಸಂಜಿವ ಗೋರನಾಳ, ರಾಕೇಶ ಕಿನಗಿ, ಸೇರಿದಂತೆ ಮತ್ತಿತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 