ತಾಂಬಾ: ಗ್ರಾಮದ ಕೀರ್ತಿಗೆ ಪಾತ್ರರಾದ ಮಂಜುನಾಥ
ಲೋಕದರ್ಶನ ವರದಿ
ತಾಂಬಾ 21: ದುಡ್ಡೆ ದೋಡ್ಡಪ್ಪ ವಿದ್ಯೇಯೆ ಅದರಪ್ಪ ಎಂಬುದನ್ನು ಸಾಬಿತುಪಡಿಸಿದ ಗಂಗಾಮತ ಸಮಾಜದ ಬಡ ವಿದ್ಯಾಥರ್ಿ ಮಂಜುನಾಥ ತಳವಾರ ಎಂದು ಎಸ್.ವ್ಹಿವ್ಹಿಸಂಘದ ಚೇರಮನ್ ಜೆ.ಎಸ್.ಹತ್ತಳ್ಳಿ ಹೇಳಿದರು.
ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ ಶಿಕ್ಷಣದಲ್ಲಿ ಬಡವರು ಶ್ರೀಮಂತರು ಮೇಲು ಕೀಳು ಎಂಬ ಭಾವನೆ ಇಲ್ಲಾ, ಅದಕ್ಕಾಗಿ ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಂಜುನಾಥ ಶಿವಾನಂದ ತಳವಾರ ಶೇ.99ರಷ್ಟು ಅಂಕ ಪಡೆದು ಗ್ರಾಮದ ಕೀರ್ತಿ ಹೇಚ್ಚಿಸಿದ್ದಾರೆ ಅದರಂತೆ ಸೈನಿಕ ಸ್ಕೋಲ್ನಲ್ಲಿ ವಿದ್ಯೆಯನ್ನು ಪಡೆದು ಶಿವರಾಮ ಮಣಗಿರಿ ಐಎಎಸ್ ಪಾಸಾಗಿರುವದು ಶ್ಲಾಘನಿಯ ಎಂದರು.
ಮಾಜಿ ತಾಪಂ ಸದಸ್ಯ ಎಸ್.ಎಸ್.ಕಲ್ಲೂರ ಮಾಜಿ ಗ್ರಾಪಂ ಅಧ್ಯಕ್ಷ ಎಮ್.ಡಿ.ಬಡದಾಳ, ಗುರುಸಂಗಪ್ಪ ಬಾಗಲಕೋಟ, ಎಮ್.ಡಿ.ಬೈರಾಮಡಗಿ, ರೇವಪ್ಪಾ ದೇವಪ್ಪಾ ತದ್ದೆವಾಡಿ, ಲಕ್ಷ್ಮಣ ಹಿರೇಕುರಬರ, ಹಣಮಂತ ಕಾಳೆ, ಸಂಜಿವ ಗೋರನಾಳ, ರಾಕೇಶ ಕಿನಗಿ, ಸೇರಿದಂತೆ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 