ಜಿಲ್ಲಾ ಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಯಮಕನಮರಡಿ 12: ಸಮೀಪದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಾಲ್ಕನೇಯ ತರಗತಿಯ ವಿಧ್ಯಾರ್ಥಿಗಳಾದ ಕು|| ಅಂಕಿತಾ ತೆರಣಿ ಮಣ್ಣಿನ ಮಾದರಿ ತಯಾರಿಕೆ [ಕ್ಲೇ ಮಾಡ್ಲಿಂಗ್] ಸ್ಪರ್ಧೆಯಲ್ಲಿ ಪ್ರಥಮ, ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಕು||ಪ್ರೀಯಾಂಕಾ ಮಾಳಗಿ, ಕು|| ಸೃಷ್ಟಿ ಗುಡಾಜ, ಕು||ಪ್ರಗತಿ ತೊಂಡಿಕಟ್ಟಿ, ಕು||ಸೌಮ್ಯಾ ಮಾಳಗಿ,ಕು||ಪಲ್ಲವಿ ಮಡಿವಾಳ,ಕು|| ಪೂಜಾ ಹಂಚಿನಾಳೆ, ಭಾಗವಹಿಸಿ,ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ,
ಕಂಠಪಾಟ ಸ್ಪರ್ಧೆಯಲ್ಲಿ ಕು|| ಪ್ರಗತಿ ತೊಂಡಿಕಟ್ಟಿ, ತೃತೀಯ ಸ್ಥಾನ ಕು||ಪ್ರಿಯಾಂಕಾ ಮಾಳಗಿ, ಭಕ್ತಿಗೀತೆ ಸ್ಫರ್ಧೆಯಲ್ಲಿ ದ್ವೀತಿಯ ಸ್ಥಾನ, ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು||ಸಾಧನಾ ಚತುರಿ, ಕು||ಸುವರ್ಣಾ ಈರಗಾರ, ಕು|| ಸೌಜನ್ಯಾ ಭಾತಿ, ಕು||ಭಾಗ್ಯಶ್ರೀ ಈರಗಾರ, ಕು||ಕಾವೇರಿ ಘಟಗಿ, ಕು|| ದೀಪಾ ಘಸ್ತಿ, ಭಾಗವಹಿಸಿ ತಾಲೂಕಾ ಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಈ ವಿಧ್ಯಾಥಿಗಳಿಗೆ ಶಿಕ್ಷಕರಾದ ಬಿ,ಎಸ್,ಪಾಟೀಲ,ರವರು ಮಾರ್ಗದರ್ಶನ ನೀಡಿದ್ದಾರೆ, ವಿಧ್ಯಾರ್ಥಿಗಳನ್ನು ಶಾಲಾ ಮೇಲುಸ್ತುವಾರಿ ಅಧ್ಯಕ್ಷರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಗ್ರಾಮಸ್ತರು ಅಭಿನಂದಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 