ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
S.S. Patil appointed as a member of the syndicate
ಸಿಂಡಿಕೇಟ್ ಸದಸ್ಯರಾಗಿ ಎಸ್.ಎಸ್.ಪಾಟೀಲ್ ನೇಮಕ
ಹೂವಿನಹಡಗಲಿ 04: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಈ ಸಿಂಡಿಕೇಟ್, ಈಗ ಎಸ್ಎಸ್. ಸದಸ್ಯರಾಗಿಇಲ್ಲಿನಜಿಬಿಆರ್ ಪದವಿ ಪಾಟೀಲ್ಕಾಲೇಜು ಪ್ರಾಚಾರ್ಯಎಸ್.ಎಸ್. ಪಾಟೀಲ್ ನೇಮಕಗೊಂಡಿದ್ದಾರೆ.ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ವಿವಿಧ ಕಾಲೇಜುಗಳಲ್ಲಿ ಮೂರು ದಶಕಗಳ ಬೋಧನಾಅನುಭವ ಹೊಂದಿರುವ ಪ್ರಾಚಾರ್ಯಎಸ್.ಎಸ್. ಪಾಟೀಲ್ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿ ವಿ.ವಿ.ಯ ಕುಲಸಚಿವ ನಾಗರಾಜ ಆದೇಶಿಸಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 