ಐಐಟಿ ಕಾಲೇಜ್ಗೆ ಪ್ರವೇಶಾತಿ ಪಡೆದ ಆರ್.ಕೆ.ಮನು
R.K. Manu gets admission in IIT College
ಹೂವಿನ ಹಡಗಲಿ, ಜು.24: ಪಟ್ಟಣದ ರವೀಂದ್ರ ವೀ.ಕಮ್ಮಾರ, ನಿವೃತ್ತ ಮುಖ್ಯ ಗುರುಗಳು ಇವರ ಪುತ್ರ ಮನು ಆರ್.ಕೆ. ಇವರು 2024- 25 ನೇ ಸಾಲಿನಲ್ಲಿ ನಡೆದ ಜೆಎಎಂ (ಜಾಯಿಂಟ್ ಅಡ್ಮಿನಿಸ್ಟೇಷನ್ ಫಾರ್ ಮಾಸ್ಟರ್ ಆಫ್ ಸೈನ್ಸ್) ರಾಷ್ಟ್ರ ಮಟ್ಟದ ಪರೀಕ್ಷೆಯನ್ನು ಬರೆದು ಅತಿ ಹೆಚ್ಚು ಅಂಕಗಳನ್ನು ಪಡೆಯುದರ ಮೂಲಕ ನಮ್ಮ ದೇಶದ ಪ್ರತಿಷ್ಠಿತ ಕಾಲೇಜ್ ಛತ್ತೀಸ್ ಘಡ ರಾಜ್ಯದ ಭೀಲಾಯ್ ನಗರದ ಐಐಟಿ ಕಾಲೇಜ್ನಲ್ಲಿ ಎಂಎಸ್ಇ ಯಲ್ಲಿ ವಿಭಾಗದಲ್ಲಿ ಪ್ರವೇಶ ಪಡೆದು ಮಲ್ಲಿಗೆ ನಾಡಿಗೆ ಕೀರ್ತಿ ತಂದಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 