ವ್ಯಾಪಾರಿ ಸಂಘದವರಿಂದ ಪ್ರತಿಭಟನೆ
ಲೋಕದರ್ಶನ
ವರದಿ
ಬೆಳಗಾವಿ:
ಸೋಮವಾರ ನಗರದ ಶನಿ ಮಂದಿರದ
ಹತ್ತಿರ ಪೊಲೀಸ್ಇಲಾಖೆಯವರು ಅಳವಡಿಸ ಬ್ಯಾರಿಕೆಡಗಳನ್ನು ತೆರವುಗೊಳಿಸುವದಕ್ಕೆ ಅಲ್ಲಿಯಸ್ಥಳಿಯ ವ್ಯಾಪಾರಸ್ಥರುದೂರು ಸಲ್ಲಿಸಿದ್ದರು. ಪೊಲೀಸರು ಹಾಕಿದ ಬ್ಯಾರಿಕೆಡನಿಂದಾಗಿ ವ್ಯಾಪಾರಸ್ಥರಿಗೆತೊಂದರೆ ಹಾಗೂ ನಷ್ಟವಾಗುತ್ತಿದ್ದುಅದನ್ನುತೆಗೆದು ಹಾಕಲು ಪೊಲೀಸ್ಇಲಾಖೆಯ ಗಮನಕ್ಕೆ ತಂದರೂ ತೆರವುಗೊಳಿಸದ ಪೊಲೀಸ್ಇಲಾಖೆಯ ವಿರುದ್ದ ವ್ಯಾಪಾರಸ್ಥರುಅಸಮಾಧಾನ ವ್ಯಕ್ತಪಡಿಸಿದರು.
ವ್ಯಾಪಾರಸ್ಥರು ಹಾಗೂ ಪೊಲೀಸ್ ಇಲಾಖೆ
ನಡುವೆ ಸಭೆ ನಡೆಸಿ ಆದಷ್ಟು
ಬೇಗನೆ ಸಮಸ್ಯೆಯನ್ನು ಬಗೆಹರಿಸಲುಸ್ಥಳಕ್ಕೆ ಬೇಟಿ ನೀಡಿದ ಶಾಸಕ
ಅನಿಲ ಬೆನಕೆಪೊಲೀಸ್ ಇಲಾಖೆಗೆ ನಿದರ್ಶನ ನೀಡಿದರು.
ಈ ಸಂದರ್ಭದಲ್ಲಿಶಾಸಕರೊಂದಿಗೆಪೊಲೀಸ್ ಅಧಿಕಾರಿಗಳು, ಸ್ಥಳಿಯ ವ್ಯಾಪಾರಸ್ಥರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 