ಬಸವೇಶ್ವರ ಭಾವಚಿತ್ರವನ್ನು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ
Procession in the mandapa decorated with the portrait of Basaveshwara
ಹಾವೇರಿ 21 : ಬಸವ ಜಯಂತಿಯ ಅಂಗವಾಗಿ ಬಸವೇಶ್ವರ ಭಾವಚಿತ್ರವನ್ನು ಸಿಂಗರಿಸಿದ ಮಂಟಪದಲ್ಲಿ ಮೆರವಣಿಗೆ ಆರಂಭಿಸಲಾಯಿತು, ಮೆರವಣಿಗೆಗೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ , ಬಸವ ಬಳಗದ ಅಧ್ಯಕ್ಷ ವೈಜಿ ಯಳಗೇರಿ, ಎಂ.ಎಸ್ ಕೋರಿ ಶೆಟ್ಟರ್, ಎಸ್.ಎಂ ಹಾಲಯ್ಯನವರ ಮಠ, ಶಿವಣ್ಣ ಶಿರೂರ್, ಜೆ.ಬಿ ಸಾವೀರಮಠ ಶಿವಲಿಂಗಪ್ಪ ಕಲ್ಯಾಣಿ ,ಕರ, ಬಸಪ್ಪ ಹಲಗಣ್ಣವರ , ಶಿವಲಿಂಗಪ್ಪ ಗುಂಜಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಮೆರವಣಿಗೆಯು ಎಂಜಿ ರಸ್ತೆ, ಮೇಲಿನ ಪೇಟೆ ,ಸುಭಾಷ್ ಸರ್ಕಲ್, ಹಳೆ ಅಂಚಿರಸ್ತೆ, ದೇಸಾಯಿ, ಗಲ್ಲಿ , ಕಂದಕರೋಡ್ ,ಅಕ್ಕಿಪೇಟೆ, ಬಸ್ತಿ ಓಣಿ, ಪುರದ ಓಣಿ ಮೂಲಕ ಪ್ರಮುಖ ಓಣಿಗಳಲ್ಲಿ ಸಂಚರಿಸಿ ಶ್ರೀ ಮಠವನ್ನು ತಲುಪಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 