ಅಂಗನವಾಡಿ ಕೇಂದ್ರಕ್ಕೆ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ಬುಧವಾರ ಭೇಟಿ

ಅಂಗನವಾಡಿ ಕೇಂದ್ರಕ್ಕೆ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ಬುಧವಾರ ಭೇಟಿ President U. Nisar Ahmed visited the Anganwadi Center on Wednesday

ಲೋಕದರ್ಶನ ವರದಿ  

 ಗದಗ 08  :  ಗಂಗಿಮಡಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ಬುಧವಾರ ಭೇಟಿ ನೀಡಿದರು.   ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಮಿತ ಬಿದರಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಧಾ ಮಣ್ಣೂರ ಮುಕ್ತಾರ ಮೌಲ್ವಿ, ಹುಯಿಲಗೋಳ,  ಮುಜಾಬುಲ್ಲಾ ಜಾಫರ  ಇದ್ದರು.