ನೂತನ ಕಚೇರಿ ಉದ್ಘಾಟನೆ
ಲೋಕದರ್ಶನ ವರದಿ
ಮುದ್ದೇಬಿಹಾಳ 03: ಕನರ್ಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಚೇರಿ ಉದ್ಘಾಟನೆ ಪಟ್ಟಣದ ಹೆಸ್ಕಾಂ ಎದುರಿಗೆ ಇರುವ ಮೋಮೀನ್ ಕಾಂಪ್ಲೆಕ್ಸ್ನಲ್ಲಿ ದಿ.1ರಂದು ನಡೆಯಿತು. ಹೆಸ್ಕಾಂನ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರಾಜಶೇಖರ ಹಾದಿಮನಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಚೇರಿ ಉದ್ಘಾಟಿಸಿದರು. ಹೆಸ್ಕಾಂನ ಸೆಕ್ಷನ್ ಅಧಿಕಾರಿಗಳಾದ ಎಸ್.ಎಸ್.ಪಾಟೀಲ, ಎಸ್.ಐ.ವಾಂಗಿ, ಎಂ.ಎಸ್.ತೆಗ್ಗಿನಮಠ, ಎಸ್.ಎಂ.ಕಂದಗಲ್ಲ, ಆರ್.ಬಿ.ಹಿರೇಮಠ, ಬಿ.ಎಸ್.ಯಲಗೋಡ, ತಾಂತ್ರಿಕ ಸಹಾಯಕ ಡಿ.ಎಸ್.ಸಿರಸಂಗಿ, ವರ್ಕ ಯುನಿಟ್ ಎಇ ಶಾಂತವೀರ ಹಾವರಗಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನೂತನ ಪದಾಧಿಕಾರಿಗಳು:
ಇದೇ ಸಂದರ್ಭ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷರಾಗಿ ಮುದ್ದೇಬಿಹಾಳದ ಅಸ್ಪಾಕ್ ಗುಡ್ನಾಳ, ಉಪಾಧ್ಯಕ್ಷರಾಗಿ ನಾಲತವಾಡದ ರಾಯಪ್ಪ ಮಲಗಲದಿನ್ನಿ, ಗೌರವಾಧ್ಯಕ್ಷರಾಗಿ ಮಲ್ಲಣ್ಣ ಮಡಿಕೇಶ್ವರ, ಕಾರ್ಯದಶರ್ಿಯಾಗಿ ಶ್ರೀಶೈಲ ಶಿವಯೋಗಿಮಠ, ಖಜಾಂಚಿಯಾಗಿ ರಾಮಚಂದ್ರ ಕುಲಕಣರ್ಿ ಮತ್ತು ಸದಸ್ಯರಾಗಿ ಕುಂಟೋಜಿಯ ಸಂತೋಷ ಬಿರಾದಾರ, ನಾಲತವಾಡದ ಅಶೋಕ ಬಿರಾದಾರ, ಮಹಾಂತಯ್ಯ ಮೆನದಾಳಮಠ, ಇನಾಯತ್ಉಲ್ಲಾ ಮೇತ್ರಿ, ಸಂಗಮೇಶ ಗಂಗನಗೌಡರ, ಮುದ್ದೇಬಿಹಾಳದ ಸಂತೋಷ ಶಿವಯೋಗಿಮಠ, ಯಲಗೂರೇಶ ಪಾಟೀಲ, ಆಶೀಫ್ ನಾಯ್ಕೋಡಿ, ಕಾದರ ಹಿರೇಮನಿ, ಕೋಳೂರನ ಪರಶುರಾಮ ತಂಗಡಗಿ, ಬಿದರಕುಂದಿಯ ಮನೋಹರ ಬಿದರಕುಂದಿ ಆಯ್ಕೆ ಆಗಿದ್ದಾರೆ.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 