ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ
ಶಾಲಾ ವಿದ್ಯಾಥರ್ಿಗಳಿಗೆ ಸೈಕಲ್ ವಿತರಿಸುವಾಗ ಮಲ್ಲಿಕಾಜರ್ುನ ಕೋರೆ ಹಾಗೂ ಇನ್ನಿತರರು.
ಮಾಂಜರಿ 02: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಲ್ಲಿಕಾಜರ್ುನ ಕೋರೆಯವರು ಕನರ್ಾಟಕ ಸರಕಾರದಿಂದ ವಿದ್ಯಾಥರ್ಿಗಳಿಗೆ ಕೊಡಮಾಡಿದ ಸೈಕಲ್ಲುಗಳನ್ನು ವಿತರಿಸಿ -"ಮಕ್ಕಳ ಓದಿಗೆ ಪೂರಕವಾಗುವ ಸೈಕಲ್ ವಿತರಣೆ ಸರಕಾರದ ಶ್ಲಾಘನೀಯ ಸೇವೆಯೆಂದು ಬಣ್ಣಿಸಿ, ಮಕ್ಕಳು ಇದರ ನಿಜವಾದ ಸದುಪಯೋಗ ಪಡೆದುಕೊಳ್ಳಬೇಕೆಂದು" ಮಾತನಾಡಿದರು. ಉಪಸ್ಥಿತ ಉಪಪ್ರಾಚಾರ್ಯ ಸಿ ಬಿ ಚೌಗುಲೆ "ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಸೈಕಲ್ ಬಹು ಪ್ರಯೋಜನಕಾರಿ; ಇದನ್ನು ಪಡೆದ ವಿದ್ಯಾಥರ್ಿಗಳ ಓದು ಚೆನ್ನಾಗಿ ಸಾಗಬೇಕೆಂದು" ಅಭಿಪ್ರಾಯಬಿಟ್ಟರು. ಹಿರಿಯ ಶಿಕ್ಷಕರಾದ ಕೆ. ಬಿ. ಶಿಂದೆ, ವ್ಹಿ. ಡಿ. ನಾಯಿಕ, ಎಸ್. ಆರ್. ಮಾನೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಯೋಜನ ಪಡೆಯುವ ವಿದ್ಯಾಥರ್ಿಗಳು, ಪಾಲಕರು ಭಾಗಿಯಾಗಿದ್ದರು. ಸರಕಾರದ ಈ ಸೇವೆ ನಿಜವಾಗಿಯೂ ಅಭಿನಂದನೀಯವೆಂಬುದು ಪಾಲಕರ ಆಶಯ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 