ಕೊಪ್ಪಳ : ಮತದಾನ ಜಾಗೃತಿ ಬೀದಿನಾಟಕ ಕಾರ್ಯಕ್ರಮ ಯಶಸ್ವಿ
ಲೋಕದರ್ಶನ ವರದಿ
ಕೊಪ್ಪಳ 15: ಜಿಲ್ಲಾ ಪಂಚಾಯತಿ ಕೊಪ್ಪಳ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪಂಚಾಯತಿ ಸಹಕಾರದೊಂದಿಗೆ ಮತದಾನ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮವನ್ನು ಜಾನಪದ ಹಾಡುಗಳ ಮತ್ತು ಜನಜಾಗೃತಿ ಗೀತೆಗಳು ಹಾಗೂ ಬೀದಿನಾಟಕ ಮುಂತಾದ ಮತದಾನ ಕಡ್ಡಾಯ "ಪ್ರಜಾಪ್ರಭುತ್ವ ನಮ್ಮ ಹಕ್ಕು ಪ್ರಜೆಗಳು ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು" ಹಾಗೂ 'ವಿವಿಪ್ಯಾಡ್ ಮಹತ್ವ ಮಧ್ಯಪಾನ ನೀಷೆದ, 18 ವರ್ಷ ತುಬಿಂದ ಯುವಕ-ಯುವತಿಯರು ತಪ್ಪದೆ ಮತದಾನ ಮಾಡಬೇಕು ಯಾವುದೆ ಆಶ್ಯ ಆಮಿಶ್ಯಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಜನರಿಗೆ ಮನ ಮುಟ್ಟುವ ಹಾಗೆ ಇಂಚರ ಜಾಗೃತಿ ಕಲಾ ಸಂಸ್ಥೆ ಹುಲಿಹೈದರ ಕಲಾದವಿರುಗಳಾದ ಯಂಕಣ್ಣ ಹುಲಿಹೈದರ್, ಯರಿಯಮ್ಮ ಎಂ, ಸುಮಂಗಳ ಗಜ್ಜಿನ ಮನೆ, ಟಿ ನವೀನ ಕುಮಾರ. ಕೊಟ್ರೇಶ್ ಲಕ್ಕಿಮಠ, ಶರಣಯ್ಯ ಹೆಚ್, ಬಿ ವೆಂಕಟೇಶ ಗೌರಿಪುರ, ಸ್ವಾಮಿ.ಕೆ.ಎಸ್, ಯಶಸ್ವಿಯಾಗಿ ಪ್ರದರ್ಶನ ನೀಡಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 