ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Dipotsava at Mallikarjuna Temple
ತಾಳಿಕೋಟಿ 28: ಪಟ್ಟಣದ ಅನಂತಪುರ ಪೇಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಸಕಾಲ ನಡೆದ ಕಾರ್ತಿಕ ದೀಪೋತ್ಸವ ಸಮಾರಂಭವು ಸೋಮವಾರ ಮುಕ್ತಾಯವಾಯಿತು. ದೇವಸ್ಥಾನವನ್ನು ಬಣ್ಣದ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ತಿಕ ನಿಮಿತ್ತ ಮಾಸದ ನಿಮಿತ್ತ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ನಿತ್ಯ ಪೂಜಾ ಕಾರ್ಯಗಳು ಭಜನೆ ದೀಪೋತ್ಸವ ಇತ್ಯಾದಿ ತಿಂಗಳ ಕಾಲ ನಡೆದು ಕೊನೆಯ ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಬಾತ್, ಪಲಾವ್ ಜೊತೆಗೆ ಅಂಬಲಿ ಪೇಯವನ್ನು ಭಕ್ತಾದಿಗಳಿಗೆ ಉಣಬಡಿಸಲಾಯಿತು.
ಅಧ್ಯಕ್ಷೆ ಬೋರಮ್ಮ ಕುಂಬಾರ, ಉಪಾಧ್ಯಕ್ಷೆ ನಿರ್ಮಲಾ ಕತ್ತಿ, ಶಾಂತಮ್ಮ ಹೊಟ್ಟಿ, ಮಾದೇವಿ ಕಸ್ತೂರಿ, ಬಸಮ್ಮ ಕಸ್ತೂರಿ, ದ್ರಾಕ್ಷಾಯಿಣಿ ದೇಗಿನಾಳ, ಗೀತಾ ಪಟ್ಟಣಶೆಟ್ಟಿ, ಸುಧಾ ಮಡ್ಡಿ, ಸಂಗೀತಾ ಗೋನಾಳ, ಅನ್ನಪೂರ್ಣ ಗೋನಾಳ, ಮಹಾದೇವಿ ಗೋನಾಳ, ಲತಾ ಮಡ್ಡಿ, ವಿದ್ಯಾ ಮಡ್ಡಿ, ಬೇಬಕ್ಕ ಬಳಗಾನೂರ ಇತರರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 