ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
Karthika Dipotsava at Mallikarjuna Temple
ತಾಳಿಕೋಟಿ 28: ಪಟ್ಟಣದ ಅನಂತಪುರ ಪೇಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಸಕಾಲ ನಡೆದ ಕಾರ್ತಿಕ ದೀಪೋತ್ಸವ ಸಮಾರಂಭವು ಸೋಮವಾರ ಮುಕ್ತಾಯವಾಯಿತು. ದೇವಸ್ಥಾನವನ್ನು ಬಣ್ಣದ ವಿದ್ದುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ತಿಕ ನಿಮಿತ್ತ ಮಾಸದ ನಿಮಿತ್ತ ಮಲ್ಲಿಕಾರ್ಜುನ ಭಜನಾ ಸಂಘದ ವತಿಯಿಂದ ನಿತ್ಯ ಪೂಜಾ ಕಾರ್ಯಗಳು ಭಜನೆ ದೀಪೋತ್ಸವ ಇತ್ಯಾದಿ ತಿಂಗಳ ಕಾಲ ನಡೆದು ಕೊನೆಯ ದಿನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿ ಬಾತ್, ಪಲಾವ್ ಜೊತೆಗೆ ಅಂಬಲಿ ಪೇಯವನ್ನು ಭಕ್ತಾದಿಗಳಿಗೆ ಉಣಬಡಿಸಲಾಯಿತು.
ಅಧ್ಯಕ್ಷೆ ಬೋರಮ್ಮ ಕುಂಬಾರ, ಉಪಾಧ್ಯಕ್ಷೆ ನಿರ್ಮಲಾ ಕತ್ತಿ, ಶಾಂತಮ್ಮ ಹೊಟ್ಟಿ, ಮಾದೇವಿ ಕಸ್ತೂರಿ, ಬಸಮ್ಮ ಕಸ್ತೂರಿ, ದ್ರಾಕ್ಷಾಯಿಣಿ ದೇಗಿನಾಳ, ಗೀತಾ ಪಟ್ಟಣಶೆಟ್ಟಿ, ಸುಧಾ ಮಡ್ಡಿ, ಸಂಗೀತಾ ಗೋನಾಳ, ಅನ್ನಪೂರ್ಣ ಗೋನಾಳ, ಮಹಾದೇವಿ ಗೋನಾಳ, ಲತಾ ಮಡ್ಡಿ, ವಿದ್ಯಾ ಮಡ್ಡಿ, ಬೇಬಕ್ಕ ಬಳಗಾನೂರ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 