ಕೊಡಗಿನ ನೆರೆ ಸಂತ್ರಸ್ತರಿಗೆ ಕೊಪ್ಪಳದ ಇನ್ನರ್ವ್ಹೀಲ್ ಕ್ಲಬ್ ಸಹಾಯಹಸ್ತ
ಲೋಕದರ್ಶನ ವರದಿ
ಕೊಪ್ಪಳ : ಪ್ರಕೃತಿಯ ಮಾತೆಯ ವಿಕೋಪಕ್ಕೆ ಉಂಟಾದ ಅತಿವೃಷ್ಟಿಯಿಂದ ನಲುಗಿದ ಕೊಡಗಿನ ನೆರೆ ಸಂತ್ರಸ್ಥರಿಗೆ ಕೊಪ್ಪಳದ ಪ್ರತಿಷ್ಠೀತ ಸಂಸ್ಥೆಯಾದ ಇನ್ನರ್ವ್ಹೀಲ್ ಕ್ಲಬ್ ಸಹಾಯಸ್ತ ಚಾಚಿದೆ,ಸಂಸ್ಥೆಯು ನೆರೆ ಸಂತ್ರಸ್ಥರಿಗೆ ಅಕ್ಕಿ, ಬೇಳೆ, ಬಿಸ್ಕೀಟ್, ತಟ್ಟೆ, ಲೋಟಾ, 21700 ರೂ ಹಣದ ನೆರವುವನ್ನು ನೀಡಿ ಮಾನವಿಯತೆಯನ್ನು ಮೆರೆದಿದೆ.
ಈ ಸಂದರ್ಭದಲ್ಲಿ ಇನ್ನರ್ವ್ಹೀಲ್ ಕ್ಲಬ್ನ ಅಧ್ಯಕ್ಷೆ ಮಮತಾ ಶೆಟ್ಟರ್, ಕಾರ್ಯದಶರ್ಿ ನೀತಾ ತಂಬ್ರಳ್ಳಿ, ಖಚಾಂಚಿ ಸುಮಂಗಲಾ ಹಂಚಿನಾಳ, ಐಎಸ್ಓ ಶರಣಮ್ಮ ಪಾಟೀಲ್, ಸಂಸ್ಥೆಯ ವಿಜಯಾ ಹಂಚಾಟೆ, ಪದ್ಮಾ ಜೈನ್, ಇಂದುಮತಿ, ಸುಧಾ ಶೆಟ್ಟರ್, ಚಿತ್ರಾ ಬಣ್ಣದಬಾವಿ, ಸವಿತಾ ಸವಡಿ, ಡಾ.ರಾಧಾಬಾಯಿ ಕುಲಕಣರ್ಿ, ಹೇಮಾ ಬಳ್ಳಾರಿ, ವಿಜಯಾ ಡಿಗ್ಗಾವಿ ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 