ಐಟಿ ಸಾಕ್ಷರತಾ ಶಿಬಿರ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 18: ಇನ್ಸ್ಟಿಟ್ಯೂಟ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಕಂಪ್ಯೂಟರ್ ಮತ್ತು ಮೂಲಭೂತ ಕಂಪ್ಯೂಟರ್ ಕೌಶಲ್ಯಗಳ ಬಳಕೆಯ ಬಗ್ಗೆ ಗ್ರಾಮೀಣ ಸಕರ್ಾರಿ ಶಾಲೆಗಳ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡಲು ಕೆಎಲ್ಎಸ್ ದಿ.17 ರಂದು ಒಂದು ದಿನ ಐಟಿ ಸಾಕ್ಷರತಾ ಶಿಬಿರವನ್ನು ನಡೆಸಿತು. 21 ವಿದ್ಯಾಥರ್ಿಗಳೊಂದಿಗೆ ಐಟಿ ತಂಡವು ಮೂರು ಶಾಲೆಗಳನ್ನು ಒಳಗೊಂಡ ಉಚಾಗಾಂವ್ ಮತ್ತು ಕಲ್ಲೆಹೋಲ್ನಂತಹ ಗ್ರಾಮೀಣ ಸ್ಥಳಗಳಿಗೆ ಭೇಟಿ ನೀಡಿ ಗ್ರಾಮೀಣ ವಿದ್ಯಾಥರ್ಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ ಕಂಪ್ಯೂಟರ್ಗಳ ಮೂಲ ಅನ್ವಯಿಕೆಗಳ ಬಗ್ಗೆ ತರಬೇತಿ ನೀಡಿತು. ಈ ಘಟನೆಯಿಂದ 10 ಸಿಬ್ಬಂದಿಗಳನ್ನು ಹೊಂದಿರುವ ಸುಮಾರು 300 ವಿದ್ಯಾಥರ್ಿಗಳಿಗೆ ಅನುಕೂಲವಾಗಿದೆ.
ಈ ಚಟುವಟಿಕೆಯ ಉದ್ದೇಶ ಗ್ರಾಮೀಣ ಸಕರ್ಾರಿ ಶಾಲೆಗಳ ವಿದ್ಯಾಥರ್ಿಗಳಿಗೆ ಎಂಎಸ್- ವಡರ್್, ವಡರ್ಾ್ಪ್ಯಡ್, ಪೇಂಟ್, ಕ್ಯಾಲ್ಕುಲೇಟರ್ ಮತ್ತು ಇಂಟನರ್ೆಟ್ ಬ್ರೌಸಿಂಗ್, ಸೈಬರ್ ಸೆಕ್ಯುರಿಟಿ ಮುಂತಾದ ಮೂಲಭೂತ ಕಂಪ್ಯೂಟರ್ ಅಪ್ಲಿಕೇಶನ್ಗಳ ಬಗ್ಗೆ ಶಿಕ್ಷಣ ನೀಡುವುದು.
ಕೆಎಲ್ಎಸ್ ಐಎಂಇಆರ್ನ ಐಟಿ ತಂಡ, ಪ್ರೊ. ದೀಪಾ ಸೈಬನ್ನವರ್, ಸಪ್ನಾ ಕುಲಕಣರ್ಿ, ಸುಷ್ಮಾ ರಾವೂತ್ ಮತ್ತು ಆದಿತ್ಯ ನಾರಂಗ್ ಅವರು ಇಡೀ ಚಟುವಟಿಕೆಯನ್ನು ಸಂಘಟಿಸಿದರು. ಕೆಎಲ್ಎಸ್ ಐಎಂಇಆರ್ ನಿದರ್ೆಶಕ ಡಾ.ಅತುಲ್ ಆರ್. ದೇಶಪಾಂಡೆ ಅವರು ಶಿಬಿರಕ್ಕೆ ಸಿಬ್ಬಂದಿ ಮತ್ತು ಕೆಎಲ್ಎಸ್ ಐಎಂಇಆರ್ ವಿದ್ಯಾಥರ್ಿಗಳನ್ನು ಪ್ರೆರೇಪಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 