ನೂತನ ಅಧ್ಯಕ್ಷ ಅವಧುತ್ ಬಂಡಗಾರ ಕಸಾಪ ವತಿಯಿಂದ ಸನ್ಮಾನ
Honored by the new president Avadhut Bandagara Kasapa
ಆಲಮೇಲ 16: ರವಿವಾರ ದಿನಾಂಕ 14 ರಂದು ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರಗಿದ ವಿವಿಧ ದತ್ತಿ ನಿಧಿಗೋಷ್ಠಿಯಲ್ಲಿ ಆಲಮೇಲ ತಾಲೂಕು ಅಧ್ಯಕ್ಷ ನೂತನ ಹಾಗೂ 2025.-2028ನೇ ಅಧ್ಯಕ್ಷ ಅವಧೂತ ಬಂಡಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಸುರೇಶ್ ಜಾಲಕ್ಕ ಸೇರಿದಂತೆ ಬಿಜಾಪುರ ಜಿಲ್ಲೆಯ ವಿವಿಧ ತಾಲೂಕು ಕಾನಿಪ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಆಲಮೇಲ ಪತ್ರಕರ್ತರಾದ ಡಾ"ರಮೇಶ ಕತ್ತಿ. ಮಾಜಿ ಅಧ್ಯಕ್ಷರಾದ ಸೈಯದ್ ದೇವರಮನಿ. ಗಾಂಧಿಗೌಡ್ ಪಾಟೀಲ. ಗುರು ಹಿರೇಮಠ. ಸುನೀಲ್ ಉಪ್ಪನ. ಸಿದ್ದು ಬಿರಾದಾರ. ಸಿದ್ದು ಹಿರೇಮಠ. ಅಬ್ದುಲ್ ಗಣಿ ದೇವರಮನಿ. ಫಾರೂಕ್ ಸುಂಬಡ್.ಉಮೇಶ್ ಕಟಬರ.ಸಿದ್ದು ಕೆರಿಗೊಂಡ. ಮುಜಾವರ. ಶುಭಾ ಕೋರಿದರು .
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 