ಕಾಂತಾರಾ ಅಪಹಾಸ್ಯ: ನಟ ರಣ"ರ್ ಸಿಂಗ್ಗೆ ಹೈಕೋರ್ಟ್ ಚಾಟಿ
High Court slaps actor Ranar Singh for mocking Kantara
ಬೆಂಗಳೂರು : ನಟ ರಿಷಬ್ ಶೆಟ್ಟಿ
ಅಭಿನಯ ಕಾಂತಾರಾ
ಚಿತ್ರದ ಕುರಿತು
ತುಂಬಿದ ವೇದಿಕೆಯಲ್ಲೇ ಅಪಹಾಸ್ಯ
ಮಾಡಿದ್ದ ಬಾಲಿವುಡ್
ನಟ ರಣ"ರ್ ಸಿಂಗ್ಗೆ ಮಂಗಳವಾರ
ಕರ್ನಾಟಕ ಹೈಕೋರ್ಟ್ ಚಾಟಿ
ಬೀಸಿದೆ.
ಗೋವಾದಲ್ಲಿ ಸಿನಿಮಾ
ಫೆಸ್ಟಿವಲ್ ವೇಳೆ
ಕಾಂತಾರ ಸಿನಿಮಾ
ಕುರಿತು ಅಪಹಾಸ್ಯ
ಮಾಡಿದ್ದಾರೆ ಎಂಬ ಆರೋಪ"ತ್ತು. ನಟ ರಿಷಬ್ ಶೆಟ್ಟಿ
ಅವರನ್ನು ಹೊಗಳುವ
ಭರದಲ್ಲಿ ದೈವವನ್ನು
ಫೀಮೇಲ್ ಗೋಸ್ಟ್ ಎಂದು
ಹೇಳಿಕೆ ನೀಡಿದ್ದ
ರಣ"ರ್
ಸಿಂಗ್ "ರುದ್ಧ ಪ್ರಕರಣ
ದಾಖಲಾಗಿತ್ತು. ಈ ಸಂಬಂಧ ಹೈಗ್ರೌಂಡ್ ಪೊಲೀಸ್
ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು. ಇಂದು
ಅರ್ಜಿ "ಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನಾಗಪ್ರಸನ್ನ ಪೀಠ ರಣ"ರ್
ಸಿಂಗ್ ರನ್ನ
ತರಾಟಗೆ ತೆಗೆದುಕೊಂಡಿದೆ.
ಒಂದು ಭಾಗದ
ಜನರ ಮತ್ತು
ಧಾ"ುರ್ಕ ಭಾವನೆಗೆ
ದಕ್ಕೆ ತರುವ
ಹಾಗೆ ಮಾತಬಾಡಬಾರದು. ಅದು ರಣ"ರ್
ಸಿಂಗ್ ಅಗಿರಲಿ,
ಯಾರೇ ಅಗಿದ್ದು
ಸರಿ ಹಾಗೆ
ಮಾತನಾಡುವುದು ಸಲ್ಲದು.
ಸೂಪರ್ ಸ್ಟಾರ್
ಅಗಿರುವ ರಣ"ರ್ ಸಿಂಗ್
ಗೆ ಸಾಕಷ್ಟು
ಜನ ಫಾಲೊ
ಮಾಡುವವರು ಇದ್ದಾರೆ.
"ಗಾಗಿ ಇದನ್ನ ಹಗುರವಾಗಿ
ಪರಿಗಣಿಸಲಾಗುವುದಿಲ್ಲ ಎಂದು
ಕೋರ್ಟ್ ಅಭಿಪ್ರಾಯ
ಪಟ್ಟಿದೆ.
ರಣ"ರ್
ಸಿಂಗ್ ಪರವಾಗಿ
ಸಜನ್ ಪೂವಯ್ಯ
ಕೋರ್ಟ್ಗೆ ಹಾಜರ್
ಆಗಿ ವಾದ ಮಂಡಿಸಿದ್ರು. ರಿಷಬ್
ಶೆಟ್ಟಿ ಅಭಿನಯನದ
ಬಗ್ಗೆ ಪ್ರಶಂಸೆ
ವ್ಯಕ್ತ ಪಡಿಸಿದ್ದಾರೆ. ಮಾತನಾಡಿದ
ಪದಗಳಿಗು ಕೂಡ ಕ್ಷಮೆ ಕೋರಲಾಗಿದೆ. ಉದ್ದೇಶ
ಪೂರ್ವಕವಾಗಿ ಹೇಳಿಕೆ
ನೀಡಿಲ್ಲ. ಅಲ್ಲದೆ
ತನಿಖೆಗೆ ಕೂಡ ಸಹಕಾರ ನೀಡುವುದಾಗಿ ಕೋರ್ಟ್ಗೆ ಮಾ"ತಿ ನೀಡಿದ್ರು.
ಇದೇ ವೇಳೆ
ದೂರುದಾರರ ಪರ ವಕೀಲರು ರಣ"ರ್ ಪತ್ನಿ
ದೀಪಿಕಾ ಕೂಡ ಕನ್ನಡದವರು ಆಗಿದ್ದಾರೆ. ಕನ್ನಡ
ಬಗ್ಗೆ ತಿಳಿದುಕೊಂಡು ಮಾತನಾಡಬೇಕು ಎಂದು
ವಾದ ಮಂಡಿಸಿದರು.
ವಾದ ಪ್ರತಿವಾದ
ಆಲಿಸಿದ ಕೋರ್ಟ್ ಮುಂದಿನ
ಆದೇಶದವರೆಗೆ ಯಾವುದೇ
ಬಲವಂತದ ಕ್ರಮ
ಜರುಗಿಸಿದಂತೆ ಆದೇಶ
ಮಾಡಿ ಮುಂದಿನ
ಸೋಮವಾರಕ್ಕೆ ಅರ್ಜಿ
"ಚಾರಣೆ ಮುಂದೂಡಿಕೆ ಮಾಡಿದೆ.
ಪೀಠ ಹೇಳಿದ್ದೇನು?
ಸೂಪರ್ ಸ್ಟಾರ್ ಆದರೇನು.. ಕಾನೂನಿನಿಗಿಂತ ಮೇಲಿಲ್ಲ. ಇಲ್ಲಿ ಎರಡು "ಚಾರಗಳಿವೆ. ದೇವತೆಯಾದ ಚಾಮುಂಡಿಯ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾುಸಿದ್ದಾರೆ. ಜನರ ಧಾ"ುರ್ಕ ಭಾವನೆಗಳ ಬಗ್ಗೆ ರಣ"ರ್ಗೆ ಗೊತ್ತಿಲ್ಲದಿರಬಹುದು. ಮ"ಳಾ ದೆವ್ವ ಎಂದು ಹೇಳಿ ರಿಷಬ್ ಅವರ ನಟನೆಯನ್ನು "ು"ುಕ್ರಿ ಮಾಡಿದ್ದಾರೆ. ಇದು ನಿಜಕ್ಕೂ ಭಾವನೆಗಳಿಗೆ ಘಾಸಿ ಮಾಡಿರುವ ಇಷ್ಟು ಹಗುರವಾಗಿ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 