ಗುರು ಪೂರ್ಣಿಮೆ: ಮಹಾ ರುದ್ರಯಾಗ ಪೂಜೆ
ಶಿಗ್ಗಾವಿ17 : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಅಷ್ಟಾಂಗ ಯೋಗ ಸಂಸ್ಥೆಯ ವತಿಯಿಂದ ಪಟ್ಟಣದ ವೇದ ಮೂತರ್ಿ ಮಲ್ಲಯ್ಯ ಹಿರೇಮಠ ಅವರ ಸಾರಥ್ಯದಲ್ಲಿ ಗುರು ಪೌಣರ್ಿಮೆ ನಿಮಿತ್ಯ ಮಹಾರುದ್ರಯಾಗ ಪೂಜೆ ಕೈಂ ಕರ್ಯ ಕಾರ್ಯಕ್ರಮವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಕೇದಾರಪ್ಪ ಬಗಾಡೆ, ಡಾ ಕುಬೇರಪ್ಪ ಬಂಡಿವಡ್ಡರ, ಡಾ. ಡಿ.ಎ.ಗೊಬ್ಬರಗುಂಪಿ, ಎಸ್. ಹೆಚ.್ ನಾಯ್ಕರ್, ಚನ್ನಯ್ಯ ಕಂಬಾಳಿಮಠ,ಗುರುನಗೌಡ್ರ, ವಾಲಿಶೆಟ್ಟರ, ಲಂಡೆತ್ತನವರ, ಬಸವರಾಜ ಸವಡಿ, ಶಿವಪ್ರಸಾದ ಬಳಿಗಾರ, ಕಲಾಲ,ಅನಿತಾ ಗೊಬ್ಬರಗುಂಪಿ, ಲತಾ ಸುಸಂದಿಕರ ಹಾಗೂ ಶಿಬಿರಾಥರ್ಿಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 