ದೇವರಗುಡ್ಡ: ಮಾಲತೇಶ ಸ್ವಾಮಿಯ ದಸರಾ ಮಹೋತ್ಸವ
ರಾಣೇಬೆನ್ನೂರು06: ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಭಾಸ್ವಾಮಿಯದಸರಾ ಮಹೋತ್ಸವ ಕಾಯಕ್ರಮಗಳು ಕಳೆದ ರವಿವಾರ ಸೆ.29 ರಂದು "ಘಟಸ್ಥಾಪನೆ" ಮೂಲಕ ಆರಂಭಗೊಂಡಿದೆ. ಅ. 6 ರವಿವಾರದಂದು "ದುಗರ್ಾಷ್ಠಮಿ", 7 ಸೋಮವಾರ "ಮಹಾನವಮಿ". ಸಾಯಂಕಾಲ 6 ಗಂಟೆಗೆ ಕಾಣರ್ಿಕ ಅಜ್ಜನವರಿಂದ"ಕಾರ್ಣಿಕೋತ್ಸವ". 8ರ ಮಂಗಳವಾರ ರಂದು "ವಿಜಯದಶಮಿ" ಸಂಜೆ 4 ಗಂಟೆಗೆ ಕಂಚಿ ವೀರರಿಂದ ಮತ್ತು ಗೊರವಯ್ಯನವರಿಂದ ಸರಪಳಿ ಪವಾಡಗಳು, ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಅನಂತರ ಸಂಜೆ 6 ಗಂಟೆಗೆ ಬನ್ನಿಮುಡಿಯುವುದು. 13 ರಂದು ರವಿವಾರ "ಶೀಗಿ ಹುಣ್ಣಿಮೆ", 22 ರಂದು ಕುದರಿ ಹಬ್ಬ ನಡೆಯುವುದು ಸರ್ವಭಕ್ತಾಧಿಗಳು ಸ್ವಾಮಿಯ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾಲತೇಶ ಶ್ರೀ ಕೃಪೆಗೆ ಪಾತ್ರರಾಗುವಂತೆ ಕೋರಿದ್ದಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 