ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರ
Free special banana-based medicine distribution camp
ಲೋಕದರ್ಶನ ವರದಿ
ಚಿಕ್ಕೋಡಿ 02: ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ಉಚಿತ ವಿಶೇಷ ಬಾಳೆಹಣ್ಣಿನ ಅನುಭೂತ ಓಷಧ ವಿತರಣಾ ಶಿಬಿರವನ್ನು 04ರಂದು ಮುಂಜಾನೆ 06:00 ರಿಂದ ಮುಂಜಾನೆ 8:00ರವರೆಗೆ ಏರಿ್ಡಸಲಾಗಿದೆ.
ಶಿಬಿರದಲ್ಲಿ ಕೆಮ್ಮು, ದಮ್ಮು, ಶೀತ, ಅಲರ್ಜಿ, ಅಸ್ತಮಾ, ಇತರೆ ಶ್ವಾಸರೋಗಗಳಿಗೆ ಬಾಳೆಹಣ್ಣಿನ ವಿಶೇಷ ಅನುಭೂತ ಆಯುರ್ವೇದ ಓಷಧವನ್ನು 3 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುವುದು. ಆಸಕ್ತರು ಪೂರ್ವ ನೋಂದಣಿಯನ್ನು ಒಂದು ದಿನ ಮುಂಚಿತವಾಗಿ ದೂರವಾಣಿಯ ಮೂಲಕ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾಡಿಸಬೇಕು ಮತ್ತು ಓಷಧಿಯನ್ನು ವೈದ್ಯರ ಸಮ್ಮುಖದಲ್ಲಿ ಸೇವಿಸಿ ಒಂದು ಘಂಟೆ ನಂತರ ಅನುಮತಿ ಪಡೆದು ಹೋಗಬೇಕು. ನೊಂದಾಯಿತ ಮೊದಲ 100 ಜನರಿಗೆ ಮಾತ್ರ ಓಷಧಿಯನ್ನು ಪಡೆಯಲು ಬರುವವರು ಬೆಳಿಗ್ಗೆ 6 ರಿಂದ 8 ಘಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಬರಬೇಕು.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 