ಸೈಕ್ಲಿಂಗ್ ಪಟುಗಳಿಗೆ ಸನ್ಮಾನ
Felicitation to cycling champions
ರಾಯಬಾಗ 24: ಬಸವ ಸಂಸ್ಕೃತಿ ಅಭಿಯಾನ ಮತ್ತು ಪರಿಸರ ಜಾಗೃತಿಗಾಗಿ ರಾಯಬಾಗದಿಂದ ಮೈಸೂರುವರೆಗೆ 18 ಜಿಲ್ಲೆಗಳನ್ನು ಸೆ.1 ರಿಂದ 15 ವರೆಗೆ1800 ಕಿ.ಮೀ. ಸೈಕಲ್ ಮೇಲೆ ಕ್ರಮಿಸಿ ಯಶಸ್ವಿಯಾಗಿ ಹೋಗಿ ಬಂದ ರಾಯಬಾಗ ಸೈಕ್ಲಿಂಗ್ ಸಂಸ್ಥಾಪಕ ಹನುಮಂತ ಟಕ್ಕನ್ನವರ ಮತ್ತು ಶಂಕರ ಕೊಡತೆ ಅವರನ್ನು ಭಾನುವಾರ ಸತ್ಕರಿಸಲಾಯಿತು.
ದಂತ ವೈದ್ಯ ಅಪ್ಪಾಸಾಹೇಬ ಹೆಗಡೆ, ವಕೀಲ ಮಹಾದೇವ ಪಾಟೀಲ, ರಾಜು ಅಳಾಜ, ಪ್ರೊ.ಸಂಜೀವ ಟಿಳೆ, ಪ್ರೊ.ಸಾಗರ ಸಿತ್ರೆ, ಮಹಾದೇವ ಧರ್ಮಟ್ಟಿ, ಪ್ರವೀಣ ಬಂಡಗರ, ರಾಜು ನಿಂಬಾಳ್ಕರ, ರಿತೇಶ ಹೊಸಮನಿ, ಸಮರ್ಥ ಕಾಡಾಪುರೆ ಮತ್ತು ರಾಯಬಾಗ ಸೈಕಲ್ ಕ್ಲಬ್ ಸದಸ್ಯರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 