ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ
Farmer leader Siddalingappa Vadakappa Heggeri passes away
ಲೋಕದರ್ಶನ ವರದಿ
ರೈತ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ ನಿಧನ
ಹಾವೇರಿ 18 : ಹಿರೆಕೆರೂರ್ ತಾಲೂಕಿನ ದೂಪದಹಳ್ಳಿ ಗ್ರಾಮದ ರೈತರ ಮುಖಂಡ ಸಿದ್ದಲಿಂಗಪ್ಪ ವಡಕಪ್ಪ ಹೆಗ್ಗೇರಿ (95) ನಿಧನರಾಗಿದ್ದಾರೆ ಮೃತರಿಗೆ ಪತ್ನಿ ಮೂವರು ಗಂಡು ಮಕ್ಕಳು ಐವರು ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ:- ಸೌಂಶದರಾದ ಬಸವರಾಜ ಬೊಮ್ಮಯ, ಮಾಜಿ ಸಚೀವರು ಬಿ ಸಿ ಪಾಟೀಲ, ಮಾಜಿ ಸೌಂಶದರಾದ ಶಿವಕುಮಾರ ಉದಾಶಿ, ಮಾಜಿ ಶಾಸಕರುಗಳು ಸುರೇಶಗೌಡ ಪಾಟೀಲ, ವೀರುಪಾಕ್ಷಪ್ಪ ಬಳ್ಳಾರಿ, ರೈತ ಮುಖಂಡರು ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸಂತಾಪ ಸೂಚಿಸಿದರು.
ಶಿವಗಣಾರಾಧನೆಯನ್ನು ಸ್ವಗ್ರಾಮ ದೂಪದಹಳ್ಳಿಯಲ್ಲಿ ದಿನಾಂಕ: 19/10/2025 ಭಾನುವಾರ ಮಧ್ಯಾನ 12:30 ನೆರವೇರಿಸಲು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಆಗಮಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕೆಂದು ಹೆಗ್ಗೇರಿ ಕುಟುಂಬದವರು ತಿಳಿಸಿದ್ದಾರೆ.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 